ನಿಮ್ಮಲ್ಲಿ ಎಷ್ಟು ಜನ ಇನ್ಲ್ಯಾಂಡ್ ಲೆಟರ್, ಪೋಸ್ಟ್ ಕಾರ್ಡ್, ಕವರ್ಗಳನ್ನು ಬಳಸಿ ನಿಮ್ಮದೇ ಕೈಬರಹದಲ್ಲಿ ಕಾಗದ ಬರೆದಿದ್ದೀರಿ ಎಂದು ನನಗೆ ಗೊತ್ತಿಲ್ಲ. ಆ ಅನುಭವ ಇದ್ದವರಿಗೂ ಇಲ್ಲದವರಿಗೂ ಈ ಬ್ಲಾಗ್ ಅನ್ವಯಿಸುತ್ತದೆ! ನಾನು ಬಾಲ್ಯದಿಂದಲೂ ಇನ್ಲ್ಯಾಂಡ್ ಲೆಟರ್, ಕವರ್, ಪೋಸ್ಟ್ ಕಾರ್ಡ್ ಬಳಸಿದವ. ಆದ್ದರಿಂದ ಈ ಬ್ಲಾಗಿನಲ್ಲಿ `ನಾನು’ ಹೆಚ್ಚಾಗಿರುತ್ತದೆ! ನಿನ್ನೆ ಕಚೇರಿಯಲ್ಲಿ ಅಂಚೆ ಇಲಾಖೆಯಲ್ಲಿ ಕೆಲಸ ಮಾಡಿದ ನಿವೃತ್ತ ಅಧಿಕಾರಿಯೊಬ್ಬರು ಸಿಕ್ಕಿದಾಗ ಈ ಬ್ಲಾಗ್ ನನ್ನೊಳಗಿಂದ ಧುಮ್ಮಿಕ್ಕಿತು!
"ಒಡೆದ ಗುಟ್ಟಿನ ಗೂಡು….."Category: ಮಾಹಿತಿ / ಲೇಖನ
ಈ ವಾರ (ಸೆಪ್ಟೆಂಬರ್ ೨೦೧೫) ಭಾರತದ ಪತ್ರಿಕೆಗಳಲ್ಲಿ ಇಂಟರ್ನೆಟ್ ಆರ್ಗ್ನ ಜಾಹೀರಾತುಗಳು ಬರುತ್ತಿವೆ. ಅದರಲ್ಲಿ ಗಾಳಿಗಿರಣಿಯನ್ನು ಶೋಧಿಸಿದ ಇಬ್ಬರು ಗ್ರಾಮೀಣ ಹಿನ್ನೆಲೆಯ ವ್ಯಕ್ತಿಗಳ ಚಿತ್ರವಿದೆ. ಜಾಹೀರಾತು ಹೇಳಿದ್ದು ಇಷ್ಟು: ಇವರಿಬ್ಬರೂ ಇಂಟರ್ನೆಟ್ ಇಲ್ಲದೆಯೇ ಗಾಳಿಗಿರಣಿಯನ್ನು ಸಂಶೋಧಿಸಿದರು. ಇಂಟರ್ನೆಟ್ ಇದ್ದಿದ್ದರೆ ಏನೇನೆಲ್ಲಾ ಸಾಧಿಸಬಹುದಿತ್ತು? – ಇದು ಫೇಸ್ಬುಕ್ ಒಡೆತನದ ಈ ಅಭಿಯಾನದ ಜಾಹೀರಾತಿನ ಒಕ್ಕಣಿಕೆ. `ಹೆಚ್ಚು ಸಂಶೋಧಕರನ್ನು ನಾವು ಸಂಪರ್ಕಿಸಿದಷ್ಟೂ ಉತ್ತಮವಾದುದನ್ನು ನಾವು ಪಡೆಯುತ್ತೇವೆ’ ಎಂದು ಈ ಜಾಹೀರಾತು ಘೋಷಿಸಿದೆ. ಇರಬಹುದು. ಆದರೆ ಇಂಟರ್ನೆಟ್ ಇಲ್ಲದಿರುವುದೇ ಅವರ ಸ್ವಂತಿಕೆಯು ಹೊರಹೊಮ್ಮಲು ಕಾರಣ ಎಂಬ ಸತ್ಯವನ್ನೂ ಈ ಜಾಹೀರಾತು ಹೇಳುತ್ತದೆ ಅಲ್ಲವೆ? ಹಾಗೆ ನೋಡಿದರೆ ಆಫ್ರಿಕಾ ಖಂಡದಲ್ಲಿ ಇಂಥದ್ದೇ ಗಾಳಿ ಗಿರಣಿಯಿಂದ ವಿದ್ಯುತ್ ಉತ್ಪಾದಿಸಿದ ವಿಲಿಯಂ ಕಾಂಕ್ವಾಂಬಾ ಕಥೆಯೂ…
"ಆಪ್ ಅಂದ್ರೆ ಲೈಫಲ್ಲ, ಗ್ಯಾಜೆಟ್ ಅಂದ್ರೆ ಗುರು ಅಲ್ಲ; ಫೇಸ್ಬುಕ್ ಅಂದ್ರೆ ಕ್ರಾಂತಿ ಅಲ್ಲ!"ಬೇವಿನ ಮಹತ್ವ ಯಾರಿಗೆ ತಿಳಿದಿಲ್ಲ? ಅನೇಕರು ಪ್ರತಿದಿನ ಬೆಳಿಗ್ಗೆ ಬೇವಿನ ದಂಟು ಮುರಿದು ಹಲ್ಲುಜ್ಜಿಕೊಳ್ಳುತ್ತಾರೆ. ಇನ್ನು ಕಣ್ಣಿನ ನಾನಾ ಬಗೆಯ ರೋಗಗಳಿಗೆ, ಚರ್ಮದ ಅನೇಕ ಕಾಯಿಲೆಗಳಿಗೆ, ಮೂತ್ರಕೋಶ – ಮೂತ್ರಪಿಂಡಗಳ ತೊಂದರೆಗಳ ನಿವಾರಣೆಗೆ ಬೇವಿನ ಮರದ ಔಷಧಯುಕ್ತ ಅಂಶಗಳು ಸದಾ ಬಳಸ್ಪಡುತ್ತವೆ. ಮನೆಯಲ್ಲಿ ಮರದ ಕೆಲಸಗಳಿಗೆ ಬೇವನ್ನೇ ಪ್ರಥಮ ಪ್ರಾಶಸ್ತ್ಯದ ಮರವನ್ನಾಗಿ ಆರಿಸುತ್ತಾರೆ. ಯಾಕೆಂದರೆ ಬೇವಿಗೆ ಗೆದ್ದಲು ಹಿಡಿಯಲಾರದು; ಬಹಳಕಾಲ ಅದರ ಭೀಮ ಸಾಮರ್ಥ್ಯ ಕುಗ್ಗುವುದೇ ಇಲ್ಲ. ಇತ್ತೀಚಿನ ವರ್ಷಗಳ ನಾನಾಬಗೆಯ ಸಂಶೋಧನೆಗಳು ‘ಬೇವು’ ಒಂದು ಅತ್ಯುತ್ತಮ ‘ಕೀಟನಾಶಕ’ವೆಂದೂ, ಆರೋಗ್ಯಕರ ‘ರಸಗೊಬ್ಬರ’ವೆಂದೂ ಸಿದ್ಧಮಾಡಿತೋರಿಸಿದೆ. ಪಾಶ್ಚಾತ್ಯ ಜಗತ್ತಿಗೆ ವಿಸ್ಮಯವಾಗಿಯೇ ಉಳಿದಿರುವ ಬೇವಿನ ಮಹತ್ವವನ್ನು ಈಗ ಎಲ್ಲ ದೇಶಗಳ ತಜ್ಞರೂ ಮನವರಿಕೆ ಮಾಡಿಕೊಳ್ಳಲಾರಂಭಿಸಿದ್ದಾರೆ. ಹೀಗಾಗಿ ನಾವು ತಿಳಿಯಬೇಕಾದ್ದು ಅಗತ್ಯ.
"೧೯೮೭ರ `ಉತ್ಥಾನ’ದ ಲೇಖನ: ಬೇವು – ಕೃಷಿಕರ ಕಲ್ಪವೃಕ್ಷ"ಕೆಲ ದಿನಗಳ ಹಿಂದೆ ನನ್ನ ಪರೀಕ್ಷೆಗಳನ್ನು ಬರೆಯಲು ಮೈಸೂರಿಗೆ ಹೋಗಿದ್ದೆ. ಅಲ್ಲಿ ದೃಷ್ಟಿ ಸವಾಲುಳ್ಳ ನನ್ನ ಒಬ್ಬ ಸ್ನೇಹಿತರು ಕನ್ನಡ ಸ್ನಾತಕೋತ್ತರ ಪದವಿಯ ಕೊನೆಯ ವರ್ಷದ ವ್ಯಾಸಂಗ ಮಾಡುತ್ತಿದ್ದಾರೆ. ಅವರೂ ಸಹಾ ಈಸ್ಪೀಕ್ ಕನ್ನಡ ತಂತ್ರಾಂಶವನ್ನು ದಿನ ನಿತ್ಯದ ಕೆಲಸಗಳಿಗೆ ಅಂದರೆ ಅವರ ಶೈಕ್ಷಣಿಕ ಹಾಗು ಜ್ಞಾನಾಭಿವೃದ್ಧಿಯಲ್ಲಿ ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಅವರು ನನ್ನನ್ನು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಕೇಂದ್ರಕ್ಕೆ ಆಹ್ವಾನಿಸಿದ್ದರು. ಅಲ್ಲಿ ನನಗೆ ಭಾಷಾವಿಜ್ಞಾನಿ ಡಾ|| ಪಂಡಿತಾರಾಧ್ಯ ಅವರನ್ನು ಬೇಟಿ ಮಾಡಿಸಿದರು. ಅವರೊಟ್ಟಿಗೆ ಕೆಲ ಹೊತ್ತು ಕಳೆಯುವ ಅವಕಾಶ ನನಗೆ ಸಿಕ್ಕಿತು. ಅವರೊಟ್ಟಿಗೆ ಕನ್ನಡದ ಕುರಿತು ಹಾಗೇ ಸುಮ್ಮನೆ ಮಾತನಾಡುತ್ತಿದ್ದೆ. ನಮ್ಮ ಮಾತುಗಳಲ್ಲಿ ಆಂಡ್ರಾಯ್ಡ್ ಟ್ಯಾಬ್ಲೆಟ್ಟಿನಿಂದ ಹಿಡಿದು ಇನ್ನು ಕೆಲವು ತಂತ್ರಜ್ಞಾನಗಳಲ್ಲಿ ಕನ್ನಡದ…
"ಒಳಗಣ್ಣು: ‘ವಿಕಲಚೇತನ’ ಪದದ ಬಳಕೆ ಎಷ್ಟು ಸರಿ….."ಶುಕ್ರ ಸಂಕ್ರಮದ ಬಗ್ಗೆ ನ್ಯಾಶನಲ್ ಸೆಂಟರ್ ಫಾರ್ ರೇಡಿಯೋ ಆಸ್ಟ್ರೋಫಿಸಿಕ್ಸ್ ಸಂಸ್ಥೆಯು ಪ್ರಕಟಿಸಿರುವ ಈ ಪುಸ್ತಕವನ್ನು ಇಲ್ಲಿ ಓದಿರಿ. ಇತರರಿಗೂ ಹಂಚಿರಿ.
"ಶುಕ್ರ ಸಂಕ್ರಮ: ಪುಸ್ತಕ ಓದಿ"Feedback on National Electricity Plan on Generation – 12th & 13th Plan periods Part I: Executive Summary ———————————
"Shankar Sharma: Feedback on National Electricity Plan on Generation – 12th & 13th Plan periods"ಸಂಸತ್ತಿನಲ್ಲಿ ಅಂಗೀಕೃತವಾದ ಹಕ್ಕುಸ್ವಾಮ್ಯ ಕಾಯ್ದೆಯಲ್ಲಿ ಮುದ್ರಣ ಸಾಹಿತ್ಯ ವಂಚಿತರಿಗೆ ಇರುವ ಅನುಕೂಲಗಳೇನು? ಮಿತ್ರಮಾಧ್ಯಮದ ಅಂಕಣಕಾರ ಶ್ರೀ ಟಿ ಎಸ್ ಶ್ರೀಧರ ಈ ಬಗ್ಗೆ ಜೇವಿಯೆರ್ಸ್ ರಿಸೋರ್ಸ್ ಸೆಂಟರ್ ಫಾರ್ ದಿ ವಿಜುಯಲಿ ಚಾಲೆಂಜಡ್ ಸಂಸ್ಥೆಯ ನಿರ್ದೇಶಕ ಡಾ. ಸ್ಯಾಮ್ ತಾರಾಪೋರ್ವಾಲಾ ಕಳಿಸಿದ ಮಿಂಚಂಚೆಯನ್ನು ಮಿತ್ರಮಾಧ್ಯಮದ ಓದುಗರಿಗಾಗಿ ಕಳಿಸಿಕೊಟ್ಟಿದ್ದಾರೆ:
"Copyright Law Amendments: what it gives and what it does not give print impaired persons"ನಮಸ್ಕಾರ ಸ್ನೇಹಿತರೇ, ಬಹಳ ದಿನಗಳ ನಂತರ ಮತ್ತೆ ಇಲ್ಲಿ ಬರೆಯುತ್ತಿದ್ದೇನೆ. ಇದು ೨೦೧೧ ರ ನನ್ನ ಕೊನೆಯ ಬರಹ! ಎಷ್ಟು ಬೇಗ ೨೦೧೧ ಕಳೆದು ಹೋಯಿತು? ಕಾಲಗರ್ಬದಲ್ಲಿ ಸದ್ದಿಲ್ಲದೇ ಸೇರಿ ಹೋಗುತ್ತಿರುವ ಈ ವರ್ಷಕ್ಕೆ ನಮ್ಮದೂ ಒಂದು ವಿದಾಯ ಹೇಳಬೇಕಲ್ಲವೇ? ಅದಕ್ಕೆ ಮುಂಚೆ ನನ್ನ ಜೀವನದಲ್ಲಿ ಈ ವರ್ಷ ನಡೆದ ಕೆಲವು ಘಟನೆಗಳನ್ನು ಮೆಲುಕು ಹಾಕುವ ಸಣ್ಣ ಪ್ರಯತ್ನ ಇಲ್ಲಿ ಮಾಡಿದ್ದೇನೆ.
"ಒಳಗಣ್ಣು: ೨೦೧೧ ರ ನನ್ನ ಹಿನ್ನೋಟ"ಯುವ ತಂತ್ರಜ್ಞ, ದೃಷ್ಟಿಸವಾಲನ್ನು ಎದುರಿಸಿ ಬದುಕನ್ನು ದಿಟ್ಟವಾಗಿ ಎದುರಿಸುತ್ತಿರುವ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಅಬಸಿ ಗ್ರಾಮದ ಶ್ರೀ ಟಿ ಎಸ್ ಶ್ರೀಧರರು ಮಿತ್ರಮಾಧ್ಯಮಕ್ಕಾಗಿ ಅಂಕಣ ಬರೆದುಕೊಡಲು ಮುಂದೆ ಬಂದಿದ್ದಾರೆ. ಅವರದು ತೀರ ಸಂಕೋಚದ ಸ್ವಭಾವ. ಜೊತೆಗೆ ಸಮಾಜಕ್ಕೆ ತನ್ನದೇನಾದರೂ ಕೊಡುಗೆ ಇರಬೇಕೆಂದೇ ತವಕಿಸುವ ಜೀವ; ಹೊರತು ಸಮಾಜವು ತನಗೆ ಕೊಡುವುದೇನೂ ಇಲ್ಲ ಎಂಬ ನಮ್ರ ಭಾವ.
"ಒಳಗಣ್ಣು: ಮಿತ್ರಮಾಧ್ಯಮದಲ್ಲಿ ಟಿ ಎಸ್ ಶ್ರೀಧರ್ ಅಂಕಣ ಆರಂಭ"ಜಜಂತರ್ ಮಮಂತರ್ ಮ್ಯಾಗಜಿನ್ನ ೨ನೇ ಸಂಚಿಕೆ ಇಲ್ಲಿದೆ. ಸ್ಥಾವರಗಳ ಕುರಿತ ಈ ಸಂಚಿಕೆ ನಿಮಗೆ ಇಷ್ಟವಾಗಬಹುದು ಎಂದು ನಂಬಿರುವೆ. ಪ್ರತಿಕ್ರಿಯೆಗೆ ಸ್ವಾಗತ. ಇಶ್ಯೂ ಸಂಚಿಕೆಯು ನೋಡಲು ಮುದ್ದಾಗಿ ಕಾಣಿಸುತ್ತದೆಯಾದರೂ, ದೃಷ್ಟಿಸವಾಲಿನವರು ಓದಲಾಗದು. ಆದ್ದರಿಂದ ಇಶ್ಯೂ ಸಂಚಿಕೆಯ ಕೊಂಡಿಯ ಕೆಳಗೆ ಸಂಚಿಕೆಯ ಲೇಖನಗಳನ್ನು (ಮಿತ್ರಮಾಧ್ಯಮದಲ್ಲಿ ಈ ಮೊದಲೇ ಪ್ರಕಟವಾಗದಂಥವು; ಏಕೆಂದರೆ ಕೆಲವೊಮ್ಮೆ ಇತ್ತೀಚೆಗೆ ಪ್ರಕಟವಾದ ಲೇಖನಗಳನ್ನೂ ಸೇರಿಸಿರುತ್ತೇನೆ) ಓದಬಹುದು. ಈ ಅನುಕೂಲವನ್ನು ಮೊದಲೇ ಒದಗಿಸದಿದ್ದುದಕ್ಕೆ ವಿಷಾದಿಸುತ್ತೇನೆ. [issuu width=420 height=316 backgroundColor=%23222222 documentId=120425172245-78eb39f83bf14373bd487ba150b47e88 name=jantar_mantar_issue_2 username=beluru tag=beluru unit=px v=2]
"ಜಜಂತರ್ ಮಮಂತರ್ ಮ್ಯಾಗಜಿನ್ನ ೨ನೇ ಸಂಚಿಕೆ : ಸ್ಥಾವರಕ್ಕಳಿವುಂಟೆ?"