Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಸುದ್ದಿ»ಅಬ್ಬೀಫಿಲ್: ‘ವಾಚೌಟ್ ಇನ್ವೆಸ್ಟರ್ಸ್‌’ ಪಟ್ಟಿಯಲ್ಲಿರುವ ಕಳಂಕಿತರ ಜೊತೆಗೇ ಮನೋಹರ ಮಸ್ಕಿ ಸಹವಾಸ !
ಸುದ್ದಿ

ಅಬ್ಬೀಫಿಲ್: ‘ವಾಚೌಟ್ ಇನ್ವೆಸ್ಟರ್ಸ್‌’ ಪಟ್ಟಿಯಲ್ಲಿರುವ ಕಳಂಕಿತರ ಜೊತೆಗೇ ಮನೋಹರ ಮಸ್ಕಿ ಸಹವಾಸ !

ಬೇಳೂರು ಸುದರ್ಶನBy ಬೇಳೂರು ಸುದರ್ಶನMarch 19, 2010Updated:May 19, 20251 Comment7 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಪುಣೆ ಮೂಲದ ಅಬ್ಬೀಫಿಲ್ ಎಂಬ ಶಂಕಾಸ್ಪದ ಸಂಸ್ಥೆಯ ಜೊತೆ ಸೇರಿಕೊಂಡು, ತನ್ನ ಹೆಂಡತಿ ಮಗನ ಹೆಸರಿನಲ್ಲಿ ಎಲೈಟ್ ಎಂಟರ್‌ಪ್ರೈಸಸ್ ಅನ್ನೋ ಪಾರ್ಟನರ್‌ಶಿಪ್ (ತಾಯಿ ಮಗನ ನಡುವೆ ಬ್ಯುಸಿನೆಸ್ ಪಾರ್ಟ್‌ನರ್‌ಶಿಪ್!) ಸಂಸ್ಥೆಗೆ ಗುಣಮಟ್ಟ ಖಾತ್ರಿಯಿಲ್ಲದ ಕಂಪ್ಯೂಟರ್ ಪ್ರಿಂಟರ್ ರಿಫಿಲ್ ಕಾರ್ಟ್‌ರಿಜ್‌ಗಳ ರಾಜ್ಯವ್ಯಾಪ್ತಿಯ ಮಾಸ್ಟರ್ ಫ್ರಾಂಚೈಸ್ ಪಡೆದುಕೊಂಡಿದ್ದ ಮನೋಹರ ಮಸ್ಕಿ ಈಗ ಈ ಸುದ್ದಿ ಕೇಳಿ ಏನು ಕ್ರಮ ತೆಗೆದುಕೊಳ್ಳುತ್ತಾನೆ ಎಂಬುದು ಕುತೂಹಲಕರವಾಗಿದೆ.
ಅಬ್ಬೀಫಿಲ್ ಹೆಸರಿನ ಹಲವು ಸಂಸ್ಥೆಗಳನ್ನು ನಡೆಸುತ್ತಿದ್ದ ಬದ್ರಿನಾರಾಯಣ್ ಬಿ ಸೋಮಾನಿ ಎಂಬಾತನ ಹಲವು ಆರ್ಥಿಕ ಅವ್ಯವಹಾರದ ಪ್ರಕರಣಗಳು ಸರ್ಕಾರಿ ಮೂಲಗಳಿಂದಲೇ ಪತ್ತೆಯಾಗಿವೆ.

ಮೊದಲನೆಯದಾಗಿ, ಕೆಲವೇ ನಿರ್ದಿಷ್ಟ ವ್ಯಕ್ತಿಗಳಿಗೆ ಮತ್ತು ಸಂಸ್ಥೆಯ ಪ್ರವರ್ತಕರಿಗೇ ಸೆಬಿ ನಿಯಮಾವಳಿಗಳನ್ನು ಉಲ್ಲಂಘಿಸಿ ಶೇರುಗಳನ್ನು ಅಲಾಟ್ ಮಾಡಿದ ಬಗ್ಗೆ ನ್ಯಾಯಾಧಿಕರಣ ಪ್ರಕ್ರಿಯೆ ನಡೆಸುವಂತೆ ಸೆಕ್ಯೂರಿಟೀಸ್ ಎಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ)ಯ ಪೂರ್ಣಕಾಲಿಕ ಸದಸ್ಯ ಟಿ ಎಂ ನಾಗರಾಜನ್‌ರವರು ೨೦೦೪ರ ಜುಲೈ ತಿಂಗಳಿನಲ್ಲೇ ಆದೇಶ ಹೊರಡಿಸಿದ್ದರು. ಅದರ ಸಂಕ್ಷಿಪ್ತ ಭಾಗ ಇಲ್ಲಿದೆ:

SECURITIES AND EXCHANGE BOARD OF INDIA

ORDER

IN THE MATTER OF PREFERENTIAL ALLOTMENT OF SHARES OF ABEE INFO-CONSUMABLES LTD TO A SELECT GROUP OF PERSONS INCLUDING THE PROMOTERS AND APPLICABILITY OF REGULATION 11(1) OF THE SEBI (SUBSTANTIAL ACQUISITION OF SHARES AND TAKEOVERS) REGULATIONS, 1997

WTMN/49/CFD/ 7 /04

6.0 ORDER

6.1   In view of the findings made above and in exercise of the powers conferred upon me under Section 19 of SEBI Act 1992 read with regulations 44 and 45 of the said Regulations, I direct that adjudication proceedings be initiated against the Acquirers for not having made full disclosures as required under the then provisions of Regulation 3(1)(c) and for delay in filing the report in terms of Regulation 3(4) of the said Regulations. The Acquirers may make their submissions before the Adjudicating Officer, who shall consider the same on merits and pass appropriate order in accordance with law. Order appointing the Adjudicating Officer will be issued separately.

 This order shall come into force with immediate effect. 
  
  

Date : 02.07.2004                T.M.NAGARAJAN
Place : MUMBAI                   WHOLE TIME MEMBER

 

 

 

ಎರಡನೆಯದಾಗಿ, ಇದೇ ವಿಷಯದ ಮೇಲೆ ನಡೆದ ವಿಚಾರಣೆಯ ತರುವಾಯ ಸಂಸ್ಥೆಯ ಮೇಲೆ ೪೦ ಸಾವಿರ ರೂ.ಗಳ ದಂಡಶುಲ್ಕವನ್ನು ವಿಧಿಸಲಾಗಿದೆ. ಇದು ನಡೆದಿದ್ದು ೨೦೦೫ರ ಅಕ್ಟೋಬರ್ ೨೭ರಂದು.

ಮೂರನೇದಾಗಿ, ಪುಣೆಯಲ್ಲಿರುವ ರಿಜಿಸ್ಟ್ರಾರ್ ಆಫ್ ಕಂಪನೀಸ್‌ರವರು ವಾಚೌಟ್ ಇನ್ವೆಸ್ಟರ್ಸ್ ವೆಬ್‌ಸೈಟಿಗೆ (ಇದು ಭಾರತ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ವೆಬ್‌ಸೈಟ್) ನೀಡಿದ ಮಾಹಿತಿಯಂತೆ, ಶಾಸನದ ಅಗತ್ಯದಂತೆ ಸೂಕ್ತವಾಗಿ ಮಾಹಿತಿಗಳನ್ನು, ಲೆಕ್ಕಪತ್ರಗಳನ್ನು ಸಲ್ಲಿಸಿಲ್ಲ ಎಂದು ಅಬ್ಬೀ ಇನ್‌ಫೋ ಕನ್ಸೂಮಬಲ್ಸ್ ಲಿಮಿಟೆಡ್ ಮತ್ತು ಅಬ್ಬೀಸಾಫ್ಟ್ ಟೆಕ್ನಾಲಜೀಸ್ ಲಿಮಿಟೆಡ್ – ಎಂಬ ಒಂದೇ (ಬಿ ಬಿ ಸೋಮಾನಿ) ಒಡೆತನದ ಸಂಸ್ಥೆಗಳನ್ನು ನ್ಯಾಯಾಲಯವೇ ಹೆಸರಿಸಿದೆ.

ವಾಚೌಟ್ ಇನ್ವೆಸ್ಟರ್ಸ್ ಡಾಟ್ ಕಾಮ್‌ನಲ್ಲಿ ಎಂಥ ಮಾಹಿತಿಗಳಿವೆ ಎಂದು ಆ ವೆಬ್‌ಸೈಟಿನಲ್ಲೇ ಈ ಕೆಳಗಿನಂತೆ ಪ್ರಕಟಿಸಲಾಗಿದೆ:

watchoutinvestors.com is a national web-based registry covering entities including companies, intermediaries and individuals who
  have been indicted for an economic default and/or  
  have been non-compliant of laws/guidelines and/or  
  are no longer in the specified activity.

ಈ ಅಂತಿಮ ಆದೇಶ ಬಂದಿದ್ದು ಇದೇ ೨೦೧೦ರ ಫೆಬ್ರುವರಿ ತಿಂಗಳಿನಲ್ಲಿ ಎಂಬುದು ಗಮನಾರ್ಹ. ಯಾಕೆಂದರೆ ಹಲವು ತಿಂಗಳುಗಳ ಹಿಂದಿನಿಂದಲೇ ಮನೋಹರ ಮಸ್ಕಿಯು ಈ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡಿದ್ದಾನೆ. ಪುಣೆಯ ಆರ್ ಓ ಸಿಯವರು ಕೊಟ್ಟ ಈ ಮಾಹಿತಿಯನ್ನು ಓದಿ:

4 
  ABEE INFO-CONSUMABLES LTD. (Old Name : ABEE PRINTER RIBBONS LTD.)(Old Name : SOMANI PRINTER RIBBONS LTD.)    
  DIRECTORS

 

MCA  DEFAULT IN FILING ANNUAL RETURNS (SECTION 159)DEFAULT IN FILING OF COPIES OF BALANCE SHEET, ETC. WITH THE REGISTRAR (SECTION 220)  PROSECUTION UNDER SECTION 162 & SECTION 220(3) OF COMPANIES ACT: PENALTY IMPOSED RS.5000 5 ACCUSED DIRECTORS CONVICTED AGAINST 2 DIRECTORS CASE IS PENDING  
5 
  ABEESOFT TECHNOLOGIES LTD.     
  DIRECTORS

 

MCA  DEFAULT IN FILING ANNUAL RETURNS (SECTION 159)DEFAULT IN FILING OF COPIES OF BALANCE SHEET, ETC. WITH THE REGISTRAR (SECTION 220)  PROSECUTION UNDER SECTION 162 & SECTION 220(3) OF COMPANIES ACT: PENALTY IMPOSED RS.4000 ACCUSED DIRECTORS CONVICTED  

ಇದಕ್ಕಿಂತ ಇನ್ನೊಂದು ವಿಚಿತ್ರ ಎಂದರೆ ಅಬ್ಬೀ ಇನ್‌ಫೋ ಕನ್ಸೂಮಬಲ್ಸ್ ಜೊತೆಗೇ ಎಷ್ಟೋ ಹೆಸರುಗಳ ಸಂಸ್ಥೆಗಳು ಸೋಮಾನಿ ಒಡೆತನದಲ್ಲಿವೆ. ಮೊದಲು abee ಹೆಸರಿನಲ್ಲಿ ಇದ್ದ ಸಂಸ್ಥೆಯನ್ನು ಆಮೇಲೆ abbee ಎಂದು ಬದಲಿಸಲಾಗಿದೆ. ನನಗೆ ಸಿಕ್ಕಿದ ಅಬೀ ಇನ್‌ಫೋ ಕನ್ಸೂಮಬಲ್ಸ್ ಲಿಮಿಟೆಡ್ ಸಂಸ್ಥೆಯ (ಅಬ್ಬೀ ಅಲ್ಲ;  ಅಬೀಯಲ್ಲಿ ಒಂದೇ b ಇದೆ. ) ತಾಜಾ ಹಣಕಾಸು ವಿವರಗಳು ಹೀಗಿವೆ (ಇವು ೨೦೦೯ರ ಮಾರ್ಚ್ ತಿಂಗಳಿನ ಕೊನೆಯಲ್ಲಿ ಇದ್ದಂತೆ ಎಂದು ಸಂಸ್ಥೆಯೇ ಹೇಳಿದೆ)

 

ಅಂದರೆ ಗಮನಿಸಿ: ಅಬ್ಬೀ (ಎರಡು ಬಿ ಇರುವ ಹೆಸರಿನದು) ಇನ್ಫೋ ಕನ್ಸೂಮಬಲ್ಸ್ ಎಂಡ್ ಪೆರಿಫೆರಲ್ಸ್ ಶ್ಶಾಪಿ (ಶಾಪಿಯಲ್ಲಿ ಮೊದಲು ಎರಡು s, ಎರಡು p (sShoppe) ಬರುತ್ತದೆ; ಅಬ್ಬೀಯಲ್ಲಿ ಎರಡು b ಮತ್ತು ಎರಡು e ಇದ್ದೇ ಇವೆ ಹುಷಾರ್…. !)  ಸಂಸ್ಥೆಯ ಹಣಕಾಸು ವಿವರ ನಿಮಗೆ ಅವರ ವೆಬ್‌ಸೈಟ್ ಮೂಲಕ ಸಿಗುವುದೇ ಇಲ್ಲ.! ಯಾಕಿರಬಹುದು ಎಂದು ತಲೆ ಕೆಡಿಸಿಕೊಂಡಿದ್ದ ನನಗೆ ಈಗ ಪುಣೆಯ ಕಂಪನಿ ರಿಜಿಸ್ಟ್ರಾರ್‌ರವರು ನೀಡಿದ ಹೇಳಿಕೆ ನೋಡಿಯೇ ಅರ್ಥವಾಗಿದ್ದು…. ಇದೆಲ್ಲ ಹೀಗೂ ಇರಬಹುದು ಎಂದು!! ಅಬೀಯ ಲೋಗೋವೇ ಬೇರೆ, ಅಬ್ಬೀಯ ಲೋಗೋವೇ ಬೇರೆ. ಆಮೇಲೆ ಅಬ್ಬೀ ಸಾಫ್ಟ್ ಟೆಕ್ನಾಲಜೀಸ್ ಅನ್ನೋ ಇನ್ನೊಂದು ಸಂಸ್ಥೆಯಿದೆ.

ಈ ಗೊಂದಲ ಯಾಕೆ ನಿಮ್ಮ ತಲೆಗೆ ಹಚ್ಚೋದಕ್ಕೆ ಹೊರಟಿದ್ದೇನೆಂದರೆ, ಇಂಥ ಕಂಪೆನಿಗಳು ಹ್ಯಾಗೆ ಹೆಸರು ಬದಲಿಸಿಕೊಳ್ತಾವೆ ಎಂದು ಇದೇ ವಾಚೌಟ್ ಇನ್ವೆಸ್ಟರ್ಸ್ ವೆಬ್‌ಸೈಟಿನಲ್ಲಿ ಇದೇ ಸೋಮಾನಿ ಕುರಿತಂತೆ ಹೀಗೆ ಬರೆದಿದೆ: (ಇದರಿಂದ ನಿಮ್ಮ ಗೊಂದಲ ಹೆಚ್ಚಾದರೆ ದಯಮಾಡಿ ಮನ್ನಿಸಿರಿ)

NAME CHANGE – HISTORY  
SOMANI PRINTER RIBBONS LTD.
CHANGED TO      
ABEE PRINTER RIBBONS LTD.
CHANGED TO
      
ABEE INFO-CONSUMABLES LTD.

ಅಂದರೆ ಅಬೀಫಿಲ್ ಎಂಬ ಸಂಸ್ಥೆಯು ೨೦೦೯ರ ಮಾರ್ಚ್ ತಿಂಗಳ ಕೊನೆಯಲ್ಲಿ ೨೪.೧೮ ಲಕ್ಷ ರೂ.ಗಳ ನಷ್ಟ ಅನುಭವಿಸಿದೆ! ಪಾಪ, ಇಂಥ ಸಂಸ್ಥೆಗೇ ಮನೋಹರ ಮಸ್ಕಿಯು ಸುಮಾರು ಲಕ್ಷ ರೂ.ಗಳನ್ನು ಫ್ರಾಂಚೈಸಿ ಶುಲ್ಕ ಎಂದು ಕಟ್ಟಿದ್ದಾನಲ್ಲದೆ, ತನ್ನ ಮನೆಯ ಕ್ಯಾಂಪಸ್ಸಿನಲ್ಲೇ ಅಬ್ಬೀಫಿಲ್‌ನ ನೂತನ ವಿನ್ಯಾಸಿತ ಕಚೇರಿಯನ್ನೂ ತೆರೆದಿದ್ದಾನೆ. ಸಾಕಷ್ಟು ಸಿಬ್ಬಂದಿಗಳನ್ನೂ ನೇಮಕ ಮಾಡಿಕೊಂಡಿದ್ದಾನೆ.

ಈ ಸುದ್ದಿಯನ್ನು ಬರೆದಿದ್ದರಿಂದ ಮಸ್ಕಿಗೆ ಜ್ಞಾನೋದಯವಾಗಿ ಈ ವ್ಯವಹಾರದಿಂದ ಹೊರಗೆ ಬರಬಹುದು. ಅದಕ್ಕೆ ಅವನು ನನಗೇ ಥ್ಯಾಂಕ್ಸ್ ಹೇಳಬೇಕಾದ ದುರ್ಭರ ಪರಿಸ್ಥಿತಿ ಅವನಿಗೆ ಒದಗಿದೆ. ಈ ರಿಫಿಲ್ ವ್ಯವಹಾರವೇ ಒಂದು ಶಂಕಾಸ್ಪದ ದಂಧೆ. ಇದರಲ್ಲಿರೋ ಲಾಭದ ಮಾರ್ಜಿನ್‌ನ ಮುಖ ನೋಡಿಯೇ ಈ ವ್ಯವಹಾರಕ್ಕೆ ಮಸ್ಕಿ ಇಳಿದಿದ್ದು ಎಂಬುದು ಸರ್ವವಿದಿತ. ಅಕಸ್ಮಾತ್ ಅವನಿಗೆ ಏನಾದರೂ ಆಗಿ, ನನಗೆ ಫೋನ್ ಮಾಡಿ ‘ಏನಪ್ಪಾ ಈ ವಿಚಾರ’ ಎಂದು ಕೇಳಿದರೆ, ಇಲ್ಲಿ ಬರೆಯಲಾಗದ ಇನ್ನೂ ಹಲವು ವಿಚಾರಗಳನ್ನು ಆತನಿಗೆ ತಿಳಿಸಬಲ್ಲೆ.

ಹೀಗೆ ವ್ಯವಹಾರಗಳನ್ನು ಮಾಡಿ ಕೈ ಸುಟ್ಟುಕೊಳ್ಳುವುದು ಮಸ್ಕಿಗೆ ಹೊಸತೇನಲ್ಲ;  ಹೊಸಪೇಟೆಯಲ್ಲಿ ಸಿಂಧುಮಿತ್ರ ಹೋಟೆಲ್ ಇರಬಹುದು, ಬೆಂಗಳೂರಿನಲ್ಲಿ ಆಯುರ್ವೇದ ಮಸಾಜ್ ಮಾಡುವ ಓಜಸ್ ಎಂಬ ಕೇಂದ್ರ ಇರಬಹುದು (ಇಲ್ಲಿ ಮಸಾಜ್ ಮಾಡುತ್ತೇವೆ ಎಂದು ಹಲವು ರಾಜಕೀಯ ನಾಯಕರನ್ನು ಕರೆದಿದ್ದೇ ಕರೆದಿದ್ದು; ಎಲ್ಲ ಜಾಣ ರಾಜಕಾರಣಿಗಳೂ ಮೊದಲೇ ಮೈಗೆ ಎಣ್ಣೆ ಹಚ್ಚಿಕೊಂಡಿದ್ದರಿಂದ ಮಸ್ಕಿಯ ಕೈಲಿ ತಿಕ್ಕಿಸಿಕೊಳ್ಳುವುದರಿಂದ ಬಚಾವಾದರು.) ಈ ಓಜಸ್ ಎಲ್ಲಿ ಸ್ಥಾಪನೆಯಾಯ್ತು,  ಆ ಕಟ್ಟಡದ ಬಾಡಿಗೆಯನ್ನು ಯಾರು ಕೊಡುತ್ತಿದ್ದರು ಎಂಬುದೆಲ್ಲ ಹೇಳಿದರೆ ‘ಮನೋಹರ ಮಸ್ಕಿ,  ಅರೆ ಇಸ್ಕಿ’ ಎಂದು ನೀವೂ ಅಚ್ಚರಿಪಡುವುದರಲ್ಲಿ ಸಂಶಯವಿಲ್ಲ.

ಇನ್ನು ಫಾಸ್ಟ್ ಟೈಪಿಂಗ್ ಕಲಿಸುವ ಜಯನಗರದ ಸ್ಕೂಲಿಗೆ ಹೋಗಿದ್ದ ಮಸ್ಕಿಗೆ ಅರೆ, ಇದೂ ಯಾಕೆ ಬ್ಯುಸಿನೆಸ್ ಆಗಬಾರದು ಎಂದೆನೆಸಿದ್ದೇ ತಡ, ಅದರ ಬಗ್ಗೆಯೂ ತಲೆ ಕೆಡಿಸಿಕೊಂಡ; ದಕ್ಕಲಿಲ್ಲ. ಆಮೇಲೆ ಕಂಪ್ಯೂಟರ್ ತರಬೇತಿ ಎಂಬ ಫ್ರಾಂಚೈಸ್ ಕೂಡಾ ಆರಂಭಿಸಿದ್ದು, ಆಮೇಲೆ ದಾರಿ ಕಾಣದೆ ಮುಚ್ಚಿದ್ದು ಹಲವರಿಗೆ ಗೊತ್ತಿಲ್ಲ!

ಇನ್ನು ಅಬ್ಬೀಫಿಲ್ ಇನ್‌ಫೋ ಕನ್ಸೂಮಬಲ್ಸ್ ಎಂಡ್ ಪೆರಿಫೆರಲ್ಸ್ ಶ್ಶಾಪಿ ಎಂಬ ಸಂಸ್ಥೆಯು ಕೇವಲ ಮಾರುಕಟ್ಟೆ ಸಂಸ್ಥೆ. ಅಂದರೆ ಇದೇನು ಸ್ವತಃ ರಿಫಿಲ್ ಇಂಕು ಮತ್ತಿತರೆ ಬ್ರಾಂಡೇತರ ಬಿಡಿಭಾಗ ಮತ್ತು ಟೋನರ್‌ಗಳನ್ನು ತಯಾರಿಸುವುದಿಲ್ಲ. ಬದಲಿಗೆ ಗ್ಲೋಯಿಮಾ ಅನ್ನೋ ಇನ್ನೊಂದು ಸಂಸ್ಥೆಯು ಈ ಇಂಕನ್ನು ತಯಾರಿಸುತ್ತದೆ. ಅದನ್ನು ಅಬ್ಬೀಯು ಖರೀದಿಸಿ ತನ್ನ ಫ್ರಾಂಚೈಸಿಗಳಿಗೆ ಕೊಡುತ್ತದೆ. ಸರಿ ಅದರಲ್ಲೇನು ಅಂದಿರಾ? ಗ್ಲೋಯಿಮಾ ವೆಬ್‌ಸೈಟನ್ನು ಅಂತಾರಾಷ್ಟ್ರೀಯ ಡೊಮೈನ್ ರಿಜಿಸ್ಟ್ರಾರರಲ್ಲಿ ನೋಂದಣಿ ಮಾಡಿಸಿದ್ದು ಅಬ್ಬೀ ಸಾಫ್ಟ್ ಟೆಕ್ನಾಲಜೀಸ್ ಸಂಸ್ಥೆ! ಇದರ ಯಜಮಾನರು? ಅವರೇ, ಬಿ ಬಿ ಸೋಮಾನಿ. ಅವರ ವೆಬ್‌ಸೈಟ್? ಅಬೀ ಇನ್‌ಫೋ ಡಾಟ್‌ಕಾಮ್. ಈ ಮೈಲ್ ಐಡಿ: ಬಿಬಿಸೋಮಾನಿ ಎಟ್ ಅಬೀಇನ್‌ಫೋ ಡಾಟ್ ಕಾಮ್. ಇಲ್ಲೂ ಹುಷಾರ್, ಅಬೀಯಲ್ಲಿ ಒಂದೇ b ಇದೆ! ಅಬ್ಬೀಫಿಲ್ ಇನ್‌ಫೋ ಕನ್ಸೂಮಬಲ್ಸ್ ಎಂಡ್ ಪೆರಿಫೆರಲ್ಸ್ ಲಿಮಿಟೆಡ್ ಸಂಸ್ಥೆಯ ವೆಬ್‌ಸೈಟ್? ಅದು ಅಬ್ಬೀಫಿಲ್. ಇದರಲ್ಲಿ ಎರಡು b ಇವೆ!!

ಇನ್ನು ವ್ಯಾಸ್ ಟೆಕ್ನಾಲಜೀಸ್, ವ್ಯಾಸ್‌ಗುರುಕುಲ್, ವ್ಯಾಸ್‌ಜಾಬ್ಸ್ ಮುಂತಾದ ವೆಬ್‌ಸೈಟ್‌ಗಳೂ ಸೋಮಾನಿಯ ಒಡೆತನದಲ್ಲಿವೆ. ಇದರಲ್ಲಿ ವ್ಯಾಸ್ ಟೆಕ್ನಾಲಜೀಸ್ ವೆಬ್‌ಸೈಟಿಗೆ ನೀವೇನಾದರೂ ಹೋದರೆ, ನಿಮಗೆ ಸಿಗೋದು ಖಾಲಿ ಪುಗಸಟ್ಟೆ ಉಪದೇಶಗಳು ಮಾತ್ರ! ಬೇರೇನೂ ಇಲ್ಲವೇ ಇಲ್ಲ.ನಿಮ್ಮ ಊಹೆ ನಿಜ: ವ್ಯಾಸ್‌ನ ಸ್ಪೆಲ್ಲಿಂಗ್‌ನಲ್ಲಿ ಎರಡು a (vyaas) ಇದೆ! 

ನಿಮಗೆ ತುಂಬಾ ಗೊಂದಲವಾಗಿದ್ದರೆ ಇಲ್ಲಿಗೇ ನಿಲ್ಲಿಸುತ್ತೇನೆ. ನಾನೇನೋ ಈ ಸಂಸ್ಥೆಗಳ ಬಗ್ಗೆ ತಲೆ ಹಾಳುಮಾಡಿಕೊಂಡೆ ಅಂದ್ರೆ ನೀವು ಯಾಕೆ ಮಾಡ್ಕೋಬೇಕು ಹೇಳಿ? ಒಟ್ಟಿನಲ್ಲಿ ಅವ್ಯವಹಾರ, ಅಕ್ರಮ, ಗೊಂದಲ, ತಪ್ಪು ಮಾಹಿತಿ, ನಿಯಮ ಉಲ್ಲಂಘನೆ, ಕಪ್ಪು ಇಂಕು – ಎಲ್ಲವೂ ಸೇರಿದರೆ ಸಿಗೋದೇ…….. ಮನೋಹರ ಮಸ್ಕಿಯ ಎಲೈಟ್ ಎಂಟರ್‌ಪ್ರೈಸಸ್‌ನ ಅಲ್ಪ ಚಿತ್ರಣ !

ಇಂಥ ಕಳಂಕಿತ ಚಹರೆಯ ಅಬ್ಬೀಫಿಲ್ ಫ್ರಾಂಚೈಸ್‌ನ ಉದ್ಘಾಟನೆಗೆ ಮುಖ್ಯಮಂತ್ರಿಯವರನ್ನೇ ಕರೆಸಿ ಅವರ ಮುಖಕ್ಕೂ ಮಸಿ ಹಚ್ಚಲು ಹೊರಟಿದ್ದ ಮಸ್ಕಿ. ಹೇಗೋ, ಮುಖ್ಯಮಂತ್ರಿಯವರು ಬೆಂಗಳೂರಿನಲ್ಲಿದ್ದರೂ ಈ ಕಾರ್ಯಕ್ರಮಕ್ಕೆ ಬರಲಿಲ್ಲ. 

ಕಲಬೆರಕೆ ಸಂಗತಿಗಳೇ ಇರುವ ಈ ಇಂಕ್ ರಿಫಿಲ್ಲಿಂಗ್‌ನ ಗುಣಮಟ್ಟವು ಎಚ್ ಪಿ ಯಂಥ ಬ್ರಾಂಡಿನ ಟೋನರ್‌ಗಳಿಗಿಂತಲೂ ಉತ್ತಮ, ಬೆಲೆ ತೀರಾ ಕಡಿಮೆ ಎಂದು ಈ ಸಂಸ್ಥೆಗಳು, ಮನೋಹರ ಮಸ್ಕಿ ಪ್ರಚಾರ ಮಾಡುತ್ತಾರೆ. ಆದರೆ ಇವುಗಳ ಬಗ್ಗೆ ಕ್ವಾಲಿಟಿ ಲಾಜಿಕ್ ಸಂಸ್ಥೆಯವರು ರೂಪಿಸಿದ ಈ ಅಧ್ಯಯನ ವರದಿಯನ್ನು ಓದಿದರೆ ನಿಮಗೆ ಒಂದಷ್ಟಾದರೂ ನಿಜ ಸಂಗತಿಗಳು ಗೊತ್ತಾಗಬಹುದು. ನಿಮ್ಮ ಕೈಗೆ ಮಸಿ ಹತ್ತಿ ಅದು ಮುಖವನ್ನೂ ಆವರಿಸುವ ಮುನ್ನ ರಿಫಿಲ್ ಕಾರ್ಟ್‌ರಿಜ್ ಎಂಬ ಮಾಫಿಯಾದಿಂದ ಹೊರಬನ್ನಿ.

ಅಲ್ರೀ, ಮನೋಹರ ಮಸ್ಕಿ ಹೆಂಡತಿ – ಮಗ ಇರೋ ಪಾಲುದಾರಿಕೆ ಸಂಸ್ಥೆ ಅಂತೀರಿ, ಮಸ್ಕಿ ಎಲ್ಲಿಂದ ಬಂದ ಎಂದು ನೀವು ಕೇಳಬಹುದು. ನಾನೂ ಹಾಗೇ ಆಂದ್ಕೊಂಡಿದ್ದೆ.  ಆದರೆ ಲಿಂಕಡ್‌ಇನ್ ನಲ್ಲಿ ಇರೋ ಈ ಪುಟ ಗಮನಿಸಿ:

 

ಇದರಲ್ಲಿ ಮಸ್ಕಿಯೇ ಎಲೈಟ್ ಎಂಟರ್‌ಪ್ರೈಸಸ್‌ನ ಯಜಮಾನ ಅಂತ ಘೋಷಿಸಲಾಗಿದೆ!

ಈ ಹಿಂದೆ ಸಿಫಿನ್  ಎಂಬ ಸಹಕಾರಿ ಸಂಸ್ಥೆಗಳ ಶೇರುಪಾಲು ಇರುವ ಸಂಸ್ಥೆಯ ಮೂಲಕ ೮೦ ಲಕ್ಷ ರೂ.ಗಳನ್ನು ಕ್ರಿಮಿನಲ್ ಆರೋಪ ಇರುವ ವ್ಯಕ್ತಿಗಳ ವಿವಾದಿತ ಒಡೆತನದಲ್ಲಿದ್ದ (ವಾಸ್ತವವಾಗಿ ಗೊರೂರು ರಾಮಸ್ವಾಮಿ ಐಯಂಗಾರ್‌ರವರ ವಸತಿಗೆಂದೇ ನಿರ್ದಿಷ್ಟವಾಗಿ ಸೂಚಿಸಿ ಬಿಡಿಎಯು ನೀಡಿದ್ದ) ನವರಂಗ್ ಬಳಿಯ ನಿವೇಶನದ ಮೇಲೆ ಮುಂದೆ ಎಂದೋ ಕಟ್ಟಲಿರುವ ಕಟ್ಟಡದ ಲೀಸ್‌ಗೆಂದು ಮುಂಗಡವಾಗಿ ನೀಡಿದ ಬಗ್ಗೆ ನಾನು ಈಗಾಗಲೇ ಬರೆದಿದ್ದೇನೆ. ಇದರಲ್ಲಿ ೪೦ ಲಕ್ಷ ರೂ.ಗಳನ್ನು ಮನೋಹರ ಮಸ್ಕಿಯು ತನ್ನ ಅಣ್ಣ ಇರುವ ಸಹಕಾರಿ ಸಂಸ್ಥೆಯಿಂದ ತುಂಬಿಸಿಕೊಂಡಿದ್ದಾನೆ. ಈ ವ್ಯವಹಾರವು ಎಷ್ಟೆಲ್ಲ ಕಳಂಕಿತ ಎಂದು ಬರೆದರೆ ಅದೇ ಒಂದು ದೊಡ್ಡ ಹಗರಣ.

ತಮಾಶೆ ಎಂದರೆ, ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿಯ ಅಧ್ಯಕ್ಷ ಆಗಿದ್ದಾಗ, ವಿನಿವ್ ಇಂಕ್ (ಪತ್ರಿಕೆಗಳಲ್ಲಿ ವಿನಿವಿಂಕ್ ಎಂದೇ ಕುಪ್ರಸಿದ್ಧ) ಪ್ರಕರಣವಾದ ಕೂಡಲೇ ನನ್ನಿಂದ ತರಾತುರಿಯಲ್ಲಿ ೨೪ ತಾಸುಗಳಲ್ಲೇ ಸ್ಟಾಪ್‌ಫ್ರಾಡ್ ಡಾಟ್ ಇನ್ ಎಂಬ ವೆಬ್‌ಸೈಟನ್ನು ರೂಪಿಸಿಕೊಂಡು ಭರ್ಜರಿಯಾಗಿ ಕಾರ್ಯಕ್ರಮ ನಡೆಸಿದ್ದ ಇದೇ ಮನೋಹರ ಮಸ್ಕಿಗೆ ತನ್ನದೇ ವೆಬ್‌ಸೈಟಿನಲ್ಲಿ ಇರುವ ಹೂಡಿಕೆದಾರ ಜಾಗೃತಿ ಮಾಹಿತಿ ಗೊತ್ತಿಲ್ಲದೆ ಅಬ್ಬೀಫಿಲ್‌ನಲ್ಲಿ ಲಕ್ಷಗಟ್ಟಳೆ ಹಣವನ್ನು ಹೂಡಿ ವ್ಯಾಪಾರ ಮಾಡಲು ಮುಂದಾಗಿದ್ದು.

ಅವನು ಎಲ್ಲ ಬ್ಯಾಂಕುಗಳಿಗೆ ವಂಚನೆಯ ವಿರುದ್ಧ ಉಪದೇಶ ಬಿಗಿಯುತ್ತಿದ್ದ; ಸಹಕಾರಿ ಸಂಸ್ಥೆಗಳಲ್ಲಿ ಭಾಷಣ ಮಾಡುವಾಗ ಹಣಕಾಸಿನ ವಂಚನೆಗಳ ಬಗ್ಗೆ ವಿಪರೀತ ಮಾತಾಡುತ್ತಿದ್ದ; ಈಗ? ವಾಚೌಟ್ ಇನ್ವೆಸ್ಟರ್ಸ್ ಎಂಬ ಸರ್ಕಾರದ ಅಧಿಕೃತ ವೆಬ್‌ಸೈಟಿನಲ್ಲಿ ಇದ್ದ ಮಾಹಿತಿಗಳನ್ನೂ ಪರಿಶೀಲಿಸದೆ ಈತ ಕರ್ನಾಟಕದಾದ್ಯಂತ ಮಸಿ ಮಾರಲು ಹೊರಟಿದ್ದಾನೆ! ಇವನ ಹಣಕಾಸು ‘ತಜ್ಞತೆಯ’ ಬಗ್ಗೆ ಬೇರೇನು ಉದಾಹರಣೆ ಬೇಕು? ಅಂದಿನ ಕಾರ್ಯಕ್ರಮಕ್ಕೆ (ತನ್ನ ಶಾಣ್ಯೇತನವನ್ನೆಲ್ಲ ಬಳಸಿ) ವಿಧಾನಸಭೆಯ ಪ್ರತಿಪಕ್ಷ ನಾಯಕ (ಇಂದಿನ ಮುಖ್ಯಮಂತ್ರಿ) ಶ್ರೀ ಯಡ್ಯೂರಪ್ಪನವರು, ಅಂದಿನ ಸಚಿವ ಶ್ರೀ ಎಚ್.ಕೆ. ಪಾಟೀಲ್, ಸಹಕಾರಿ ಸಚಿವ ಶ್ರೀ ಆರ್.ವಿ.ದೇಶಪಾಂಡೆಯವರನ್ನು  ಕರೆಸಿದ್ದ ಈ ಮಹಾಶಯ!    ಆಗ ವಂಚನೆಯ ಬಗ್ಗೆ ಇದ್ದ ಕಾಳಜಿ ಎಲ್ಲ ಹುಸಿ ಮತ್ತು ಹಸಿ ಸುಳ್ಳು ಎಂಬುದು ನನ್ನಂಥ ಮೂರ್ಖರಿಗೆ ಅರಿವಾಗುವ ಹೊತ್ತಿಗೆ ಈ ವೆಬ್‌ಸೈಟ್ ಮುಚ್ಚಿಯೇ ಹೋಯಿತು ಅನ್ನಿ! ಈಗ ಈ ಎಲ್ಲ ರಾಜಕಾರಣಿಗಳು ಇವನ ಕಳಂಕಿತ ವ್ಯವಹಾರವನ್ನು ತಿಳಿದು ಸರಿಯಾದ ಕ್ರಮ ತೆಗೆದುಕೊಳ್ಳಬೇಕಿದೆ.

ಈ ವೆಬ್‌ಸೈಟಿನ ಒಂದು ಪುಟದಲ್ಲಿ ಇದೇ ವಾಚೌಟ್ ಇನ್ವೆಸ್ಟರ್ಸ್ ವೆಬ್‌ಸೈಟ್‌ನ್ನು ಪರಿಶೀಲಿಸಿ ಅನ್ನೋ ಕಿವಿಮಾತೂ ಇತ್ತು! ಮಸ್ಕಿಗೆ ಇಂಕಿನ ವ್ಯವಹಾರಕ್ಕೆ ಬಂದಾಗ ಇವೆಲ್ಲ ಗೊತ್ತಾಗಲೇ ಇಲ್ಲವೆ? ಅಥವಾ ಗೊತ್ತಿದ್ದೂ ಈ ವ್ಯವಹಾರಕ್ಕೆ ಇಳಿದನೆ? ಅವನೇ ಖಚಿತಪಡಿಸಬೇಕು

ಅಂತೂ ಕಳಂಕಿತರು, ಕ್ರಿಮಿನಲ್ ಆರೋಪಿಗಳೊಂದಿಗೆ ವ್ಯವಹಾರ ಮಾಡುವುದೆಂದರೆ ಮನೋಹರ ಮಸ್ಕಿಗೆ ಪಂಚಪ್ರಾಣ!

abbeefill beluru sudarshana manohar maski mitramaadhyama
Share. Facebook Twitter Pinterest LinkedIn Tumblr Email
Previous Articleಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?
Next Article ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?
ಬೇಳೂರು ಸುದರ್ಶನ
  • Website

Related Posts

ಭಾರತದಲ್ಲಿ ಅನ್ನದಾನ : ಬೋಧನೆ ಮತ್ತು ಅಚರಣೆ – ಈ ಸಂಶೋಧನಾ ಪುಸ್ತಕವು ಒಂಬತ್ತು ಭಾಷೆಗಳಲ್ಲಿ ಪ್ರಕಟವಾಗುತ್ತಿದೆ!

July 18, 2024

ಕೇಂದ್ರ ಸರ್ಕಾರದಿಂದ ಉನ್ನತ ಶಿಕ್ಷಣ ತರಗತಿಗಳಿಗಾಗಿ ಭಾರತೀಯ ಭಾಷೆಗಳಲ್ಲಿ 22 ಸಾವಿರ ಪಠ್ಯಪುಸ್ತಕಗಳು ರಚನೆಯಾಗುತ್ತಿವೆ!

July 18, 2024

ವಿಶ್ವಬಂಧು ಭಾರತ (WHY BHARAT MATTERS): ಎಸ್ ಜೈಶಂಕರ್ ಪುಸ್ತಕದ ಕನ್ನಡ ಆವೃತ್ತಿ ಬರಲಿದೆ!

June 5, 2024

1 Comment

  1. Dr mahesh on March 20, 2010 6:31 pm

    what a great man he is. ha ha. he is sakala kala,vyavaharavallabh anta annabahude.???

ಸುದ್ದಿ
  • ಭಾರತದಲ್ಲಿ ಅನ್ನದಾನ : ಬೋಧನೆ ಮತ್ತು ಅಚರಣೆ – ಈ ಸಂಶೋಧನಾ ಪುಸ್ತಕವು ಒಂಬತ್ತು ಭಾಷೆಗಳಲ್ಲಿ ಪ್ರಕಟವಾಗುತ್ತಿದೆ!
  • ಕೇಂದ್ರ ಸರ್ಕಾರದಿಂದ ಉನ್ನತ ಶಿಕ್ಷಣ ತರಗತಿಗಳಿಗಾಗಿ ಭಾರತೀಯ ಭಾಷೆಗಳಲ್ಲಿ 22 ಸಾವಿರ ಪಠ್ಯಪುಸ್ತಕಗಳು ರಚನೆಯಾಗುತ್ತಿವೆ!
  • ವಿಶ್ವಬಂಧು ಭಾರತ (WHY BHARAT MATTERS): ಎಸ್ ಜೈಶಂಕರ್ ಪುಸ್ತಕದ ಕನ್ನಡ ಆವೃತ್ತಿ ಬರಲಿದೆ!
  • ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  
  • ಮಾನ್ಯ ಮಾಜಿ ಮುಖ್ಯಮಂತ್ರಿ ಶ್ರೀ ಬಿ ಎಸ್‌ ಯಡಿಯೂರಪ್ಪ ಇವರ ಇ – ಆಡಳಿತ ಸಲಹೆಗಾರನಾಗಿ ನಡೆಸಿದ ಒಟ್ಟು ಚಟುವಟಿಕೆಗಳ ಸಂಕ್ಷಿಪ್ತ ವರದಿ (೧ ನವೆಂಬರ್‌ ೨೦೧೯ – ೨೬ ಜುಲೈ ೨೦೨೧)
  • ಸ್ಥಳೀಯತೆಯ ಸೊಗಡು, ಡಿಜಿಟಲ್‌ ನೆರವಿನಲ್ಲಿ ಜನಪದ ಪರಂಪರೆಯ ಸಂರಕ್ಷಣೆ !
  • www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ
  • ಪೆನ್‌ ಫ್ರೆಂಡ್‌: 32 ವರ್ಷಗಳ ಹಿಂದಿನ ಹುಚ್ಚು ಪ್ರಯತ್ನ
  • ಕನ್ನಡ ತಂತ್ರಜ್ಞಾನ ಮಾನದಂಡಗಳು , ಕಲಿಕಾ ಅಕಾಡೆಮಿ ಪೋರ್ಟಲ್, ಪದಕಣಜ – ದೇಸೀಕರಣ, ಇ – ಆಡಳಿತ ಪದಕೋಶ : ನಾಲ್ಕು ಪ್ರಮುಖ ಆದೇಶಗಳ ಪ್ರಕಟಣೆ
  • ರಾಮನಗರದ ಹೃದಯ
  • ದಣಿವರಿಯದ ಸಾಫ್ಟ್‌ವೇರ್‌ ಸಂಘಟಕ ಎಂಪಿ ಕುಮಾರ್‌ಗೆ ಇದು ವಿದಾಯವಲ್ಲ, ಹೊಸ ಆರಂಭ !!
  • ಬದಲಾವಣೆ ಜಗದ ನಿಯಮ! ಉತ್ಕೃಷ್ಟತೆಯೇ ಬದುಕಿನ ಬಹುದೊಡ್ಡ ಸವಾಲು!!
  • ಯಕ್ಷ ಸಿಂಚನ ದಶಮಾನೋತ್ಸವ : ಒಂದು ಖುಷಿಯ ದಿನ
  • ಇ-ದಕ್ಷಿಣ್ ಡಾಟ್‌ಕಾಮ್‌ : ಮಿಸ್ ಕಾಲ್‌ಗೆ ಸಿಕ್ಕಿದ ಕೆಲಸ ಮೂರು ತಿಂಗಳೂ ಇರಲ್ಲ!
  • ನಿನ್ನೆ ನಾನು ಮುಟ್ಟಿದ್ದು ೧೮೭ ವರ್ಷಗಳ ಹಿಂದೆ ಪ್ರಕಟವಾದ ಪುಸ್ತಕ!
  • ಟೆಸೆರಾಕ್ಟ್‌ ಓಸಿಆರ್‌ಗೆ ಸುಲಭ ತಂತ್ರಾಂಶ ಬಂದಿದೆ… ಆರಾಮಾಗಿ ವಿಯೆಟ್‌ಓಸಿಆರ್‌ ಬಳಸಿ!
  • ಬ್ರೆಕಿಂಗ್ ನ್ಯೂಸ್‌: ಚುನಾವಣೆಗೆ ಮುನ್ನವೇ ಅವಿರೋಧವಾಗಿ ಸಂಸತ್ ಪ್ರವೇಶಿಸಿದ ಬೇಳೂರು ಸುದರ್ಶನ!
  • ನಾನೂ ಜವಹರಲಾಲ್‌ ನೆಹರು ವಿವಿಯಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಾಂತ್ರಿಕ ಪ್ರಬಂಧ ಮಂಡಿಸಿದೆ!
  • ಟೆಸೆರಾಕ್ಟ್‌ ಬಂತು ದಾರಿ ಬಿಡಿ; ಓಸಿಆರ್‌ ಮಾಡೋ ಚಿಂತೆ ಬಿಡಿ!
  • ಏಜೆಂಟನಾಗಿದ್ದ ನಾನು ಸಂಪಾದಕನಾಗಿಬಿಟ್ಟೆ!
  • ಕೊಡಗು ನೆರೆ ದುರಂತದ ಹಿನ್ನೆಲೆಯಲ್ಲಿ ಸುಸ್ಥಿರ ಕ್ರಿಯಾಯೋಜನೆ ರೂಪಿಸಲು  ಮಿತ್ರಮಾಧ್ಯಮದ ಒತ್ತಾಯ
  • ಶಿರಸಿ-ಕುಮಟಾ ರಾಜ್ಯ ಹೆದ್ದಾರಿ ಅಗಲೀಕರಣ ಬೇಡ,ಪುನರ್‌ ನಿರ್ಮಾಣ ಸಾಕು: ಸರ್ಕಾರಕ್ಕೆ ಆಗ್ರಹ
  • ಕೊಡಗು ಮತ್ತು ಮಲೆನಾಡಿನ ಪ್ರದೇಶಗಳಲ್ಲಿ ಎರಗಿದ ನೆರೆ ಮತ್ತು ಭೂಕುಸಿತ: ಪಶ್ಚಿಮ ಘಟ್ಟಗಳ ನಿಸರ್ಗದತ್ತ ಸಂಪತ್ತನ್ನು ರಕ್ಷಿಸುವ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿಯವರಿಗೆ ಬಹಿರಂಗ ಪತ್ರಮನವಿ.
  • Solar water pumps can help India surpass 100 GW target through Kisan Urja Suraksha Utthaan Maha Abhiyan
  • Pacific Marine Climate Change Report Card 2018
  • READ: THE PERSONAL DATA PROTECTION BILL, 2018
  • New study from CSE exposes massive environmental dumping of old and used vehicles in Africa and South Asia
  • ಆರ್‌ ಜಿ ಹಳ್ಳಿ ನಾಗರಾಜ್‌ ಎಂಬ ನಿತ್ಯನೂತನ, ಚಿರ ಪುರಾತನ, ಜನರ ನೋವಿಗೆ ಮಿಡಿವ ನೈಜ ಸಮಾಜವಾದಿ ಮಿತ್ರ!
  • ಭಾರತದಲ್ಲಿ ನಡೆಯೋ ವಿದೇಶೀ ದೇಣಿಗೆ ಜಾತ್ರೆಯ ಲೆಕ್ಕದ ಒಂದಂಶ ಇಲ್ಲಿದೆ!
  • ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )
  • ದಾವಣಗೆರೆಯ ಸೋದರಿ  ಸುಮನಾ: ೪೦ ವರ್ಷಗಳ ಈ ಬಂಧ!!  
  • “ವಿಜ್ಞಾನಕ್ಕೆ ಧರ್ಮ ಬೆರೆಸಲಿರುವ ಆರೆಸೆಸ್‌ “: ವರದಿಗಾರಿಕೆಯಲ್ಲೇ ಕಲಬೆರಕೆ!!
  • ಮುಕ್ತ ಮತ್ತು ಕೇವಲ ಯುನಿಕೋಡ್‌ಯುಕ್ತ ತಂತ್ರಾಂಶವಾಗಿ ನುಡಿ ೬.೦: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಕಗಪ ವಾಗ್ದಾನ | `ಡಿಜಿಟಲ್‌ ಜಗಲಿ’ಸ್ಥಾಪನೆಗೆ ಎಸ್‌ ಜಿ ಸಿದ್ಧರಾಮಯ್ಯ ಒಲವು
  • ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಎಸ್‌ ಜಿ ಸಿದ್ದರಾಮಯ್ಯನವರಿಗೆ ಮಿತ್ರಮಾಧ್ಯಮವು ದಿನಾಂಕ ೬ ಜೂನ್‌ ೨೦೧೭ರಂದು ಸಲ್ಲಿಸಿದ ಬೇಡಿಕೆಗಳ ಪಟ್ಟಿ
  • ECODRIVEATHON-2017 : PARTICIPATE ! WIN CASH PRIZES! SUPPORT BIOFUEL CAMPAIGN!
  • ದೇಶದ ಮೊಟ್ಟಮೊದಲ ಎಕೋ ಡ್ರೈವಥಾನ್‌ನಲ್ಲಿ ಭಾಗವಹಿಸಿ! ಅಬ್ದುಲ್‌ ಕಲಾಂ, ಸಾಲುಮರದ ತಿಮ್ಮಕ್ಕ ಪ್ರಶಸ್ತಿ, ನಗದು ಬಹುಮಾನ ಗೆಲ್ಲಿ!
  • ಹೊಸನಗರದ `ಕಾನಿ’ನಲ್ಲಿ ಹೊಸಾ ಜೇಡ ! ಘಟ್ಟಸಾಲಿನಲ್ಲಿ ಜೀವಜಾಲ ನೋಡಾ!   
  • ಐಟಿ ಸಾಧನಗಳಲ್ಲಿ, ಸಿದ್ಧ ಪೊಟ್ಟಣಗಳಲ್ಲಿ ಭಾರತೀಯ ಭಾಷಾ ಅಳವಳಡಿಕೆ ಕುರಿತ ಆನ್‌ಲೈನ್‌ ಅರ್ಜಿ : ಹಲವು ಕೇಂದ್ರ ಸಚಿವರಿಗೆ ಸಲ್ಲಿಕೆ
  • ಶಂಕರ ಶರ್ಮರು ನ್ಯೂಝಿಲೆಂಡ್‌ಗೆ – ಉನ್ನತ ಅಧ್ಯಯನಕ್ಕೆ – ಹೊರಟಿದ್ದಾರೆ, ಶುಭಾಶಯ ಹೇಳೋಣ!
  • Prashant Kishor : Disruptive, Harmful
  • ರಾ.ಸ್ವ.ಸಂಘ: ೯೦ರ ಹಿರಿತನಕ್ಕೆ ಗೌರವಪೂರ್ವಕ ನಮನಗಳು, ಹಾರ್ದಿಕ ಶುಭಾಶಯಗಳು
  • `ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?
  • ಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ
  • ನೀರು, ನೀರಾವರಿ: ಪರಂಪರೆಯಲ್ಲೇ ಪರಿಹಾರ ಇದೆ ಕಣ್ರೀ!
  • ರಾಜಕೀಯ ಪ್ರವೇಶಿಸಿದ ಎನ್‌ ರವಿಕುಮಾರ್‌ ಬೆಳೆದ ಕಥೆ ಇಲ್ಲಿದೆ!
  • ಖಾಸಗಿ ಕಾಲಂ: ನನ್ನ ಮಗನ ಕಲಿವ ತವಕ!
  • ಕೇಂದ್ರ ಸರ್ಕಾರದ ಹೊಸ ಜೈವಿಕ ಇಂಧನ ಕಾರ್ಯತಂಡದ ಅಧ್ಯಕ್ಷರಾಗಿ ವೈ ಬಿ ರಾಮಕೃಷ್ಣ ನೇಮಕ
  • ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!
  • ಅರಾಸೇ ಇನ್ನಿಲ್ಲ! ನನ್ನ ಹತಾಶೆಯ ದಿನಗಳಲ್ಲಿ ಶಕ್ತಿ ನೀಡಿದ ಚೇತನಕ್ಕೆ ನಮೋನ್ನಮಃ 
  • ಪರಿಸರ ರಕ್ಷಣೆಗೆ ಮುಂದಾದ `ದಿ ಗಾರ್ಡಿಯನ್‌’ ನಮಗೆ ಮಾದರಿಯಾಗಲಿ
  • ಹವಾಗುಣ ವೈಪರೀತ್ಯದ ಪರಿಣಾಮ: ಭಾರತದಲ್ಲಿ ಬೇಸಗೆ ಮಳೆ ತಂದ ಕೃಷಿ ದುರಂತ
  • ಕನ್ನಡ ಓಸಿಆರ್‌ ಸಭೆಯಲ್ಲಿ ನಾಲ್ಕು ತಂತ್ರಾಂಶಗಳ ಯಶಸ್ವೀ ಪ್ರಾತ್ಯಕ್ಷಿಕೆ
  • ಕನ್ನಡ ಓಸಿಆರ್‌ ಸಭೆಯಲ್ಲಿ ಭಾಗವಹಿಸಲು ಕನ್ನಡ ಐಟಿ ತಂತ್ರಜ್ಞರು, ಸಮುದಾಯ ಐಟಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ!
  • 1987ರ ಲೇಖನ: ಚಿರಂತನ ಶಕ್ತಿ
  • Mitramaadhyama Appeals To Ananthkumar To Release Kannada OCR Developed By Mile Lab, Iisc, Bengaluru To The Usage Of General Public As A Open Software Tool
  • ಕನ್ನಡ ಓಸಿಆರ್‌, ಕನ್ನಡ ಪ್ಲಗಿನ್‌ ಮತ್ತು ಉಬುಂಟು ಕನ್ನಡ ಅನುವಾದ ಕುರಿತ ಒಟ್ಟು ೮೦.೦೦ ಲಕ್ಷ (ಎಂಬತ್ತು) ಲಕ್ಷ ರೂ.ಗಳ ಟೆಂಡರನ್ನು ಕೂಡಲೇ ರದ್ದುಪಡಿಸಿ ಕನ್ನಡ ತಂತ್ರಜ್ಞರ ಸಭೆ ಕರೆಯಲು ಆಗ್ರಹ
  • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ : ದುಂಡುಮೇಜಿನ ಸಭೆ ಕರೆದು ಚರ್ಚಿಸಿ, ಸಮುದಾಯ ಭಾಗಿತ್ವ ಆರಂಭಿಸಿ
  • ಕಂಪ್ಯೂಟರ್‌ ಮತ್ತು ಕನ್ನಡ: ಉಚಿತ ಪುಸ್ತಕ ಇಲ್ಲಿದೆ, ಓದಿ ಅಥವಾ ಡೌನ್‌ಲೋಡ್‌ ಮಾಡಿಕೊಳ್ಳಿ!
  • ಸೆ.೨೬ರ ಶುಕ್ರವಾರ : ಕಂಪ್ಯೂಟರ್‌ ಮತ್ತು ಕನ್ನಡ – ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನ [ ಮಿತ್ರಮಾಧ್ಯಮದ ‘ಉಚಿತ ಪುಸ್ತಕ ಸಂಸ್ಕೃತಿ ಅಭಿಯಾನ’ದ ಮೊದಲ ಪುಸ್ತಕ]
  • ಮಾಹಿತಿ ಪಡೆಯುವ ಹಕ್ಕು ಕಾಯ್ದೆ ಮೂಲಕ ಮತದಾರ ಗುರುತಿನ ಚೀಟಿ ಪಡೆಯುವ ಸರಳ ವಿಧಾನ
  • IT revolution and Regional Newspapers: Let’s harness it!
  • ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!
  • ಪರಿಹಾರ ಪಡೆಯುವುದು ಎಂಡೋಸಲ್ಫಾನ್‌ ಸಂತ್ರಸ್ತರ ಹಕ್ಕು, ಭಿಕ್ಷೆಯಲ್ಲ
  • ಎಲ್ಲ ಅಕ್ಷರಗಳನ್ನು ಪ್ರೀತಿಸೋಣ, ಎಲ್ಲ ಭಾಷೆಗಳನ್ನೂ ಪ್ರೀತಿಸೋಣ : ಕೆ ಪಿ ರಾವ್‌
  • ಆರೋಗ್ಯ ಇಲಾಖೆಗೆ ಮಾನವಹಕ್ಕು ಆಯೋಗದ ಆದೇಶ : ಕೊನೆಗೂ ನ್ಯಾಯ ಪಡೆದ ಉಡುಪಿಯ ದಾದಿಯರು
  • ಉಡುಪಿಯ ಅಕ್ಕು -ಲೀಲಾ ಪ್ರಕರಣ: ಕೊನೆಗೂ ಸುಪ್ರೀಂಕೋರ್ಟಿಗೆ ಮಣಿದ ಕರ್ನಾಟಕ ಸರಕಾರ : ೪೨ ವರ್ಷಗಳ ನಂತರ ಸೇವೆ ಸಕ್ರಮಗೊಳಿಸಿ ಹೊರಟ ಸರಕಾರಿ ಆದೇಶ
  • SHANKAR SHARMA: CREATION OF A SUSTAINABLE URBAN ENERGY SYSTEM
  • National Green Tribunal Suspends Environmental Clearance for NTPC Thermal Power Plant in Karnataka (Kudigi UMPP Project, Bijapur District)
  • ಮಾರುತಿ ತಂತ್ರಾಂಶ ಅಭಿವೃದ್ಧಿ, ತೃತೀಯ ತಂಡದ ಪರಾಮರ್ಶೆ ಕುರಿತ ಪತ್ರವ್ಯವಹಾರಗಳು ಇಲ್ಲಿವೆ!
  • `ಬ್ಯಾಂಡ್‌ವಿಡ್ತ್‌ ಚಾಲೆಂಜಡ್‌’ ಡಾ|| ಪವನಜರಿಗೆ `ವಿಜುಯಲಿ ಚಾಲೆಂಜಡ್‌’ ಶ್ರೀನಿವಾಸಮೂರ್‍ತಿ ಪತ್ರ: ನಮ್ಮ ಬಗ್ಗೆ ತಿಳಿದಿದ್ದರೂ ನೀವು ಹೀಗೆ ಮಾಡಿದ್ದು ಸರಿಯೆ?
  • ಕರ್ನಾಟಕ ಸರ್ಕಾರದ ತಂತ್ರಾಂಶ ಅವಾಂತರ : ತಿಳಿವಳಿಕೆಗೆ ಕುರುಡು – ಪ್ರಜಾವಾಣಿಯಲ್ಲಿ ನನ್ನ ಲೇಖನ ಮತ್ತು ಇತರ ಬಳಕೆದಾರರ ಅತಿಮುಖ್ಯ ಅಭಿಪ್ರಾಯಗಳು
  • ಟಿ ಎಸ್‌ ಶ್ರೀಧರ ಅಭಿಪ್ರಾಯ: ಕರ್ನಾಟಕ ಸರ್ಕಾರದ ಕನ್ನಡ ಬ್ರೈಲ್‌ ತಂತ್ರಾಂಶ – ಸಂಪೂರ್ಣ ಕಾಲಬಾಹಿರ, ಅಂಧವಿರೋಧಿ ಮತ್ತು ಅಪ್ರಯೋಜಕ
  • Prayer for consideration in front of the Hon’ble High Court for the purpose of granting relief to the Endosulfan Victims
  • ಮಿತ್ರಮಾಧ್ಯಮ ವಿಶೇಷ: ಫೋನ್‌ ಬ್ಲಾಕ್‌ ಕ್ರಾಂತಿಗೆ ಇನ್ನೆರಡೇ ವರ್ಷ!
  • Dattaji writes about his mother Meenakshi Amma
  • ಉಡುಪಿಯ ಅಕ್ಕು -ಲೀಲಾ ಪ್ರಕರಣ ನ್ಯಾಯಾಂಗ ನಿಂದನೆಯ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕರ್ನಾಟಕ ಸರಕಾರದ ಪರದಾಟ 42 ವರ್ಷಗಳ ಬದಲಿಗೆ ಕೇವಲ 5 ವರ್ಷಗಳ ವೇತನ ನೀಡುವ ಹುನ್ನಾರ
  • AKKU LEELA IMAGES FOR DOWNLOAD
  • ಕೊಡಗು-ಕಾಸರಗೋಡು ಮಡಗಾಸ್ಕರ್‌ಗೆ ಸೇರಿದ್ದು!
  • ನಾವೇಕೆ ವಿಷಮಯವಾಗಬೇಕು? ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು [ಪುಸ್ತಕ]
  • Future of solar energy seems bleak if sector reforms do not pull through
  • Climate Change Report Warns of Dramatically Warmer World This Century
  • ಇಂಟೆಗ್ರೇಟೆಡ್‌ ಪವರ್‌ ಪಾಲಿಸಿ: ಪುಸ್ತಕ ಬಿಡುಗಡೆ ಛಾಯಾಚಿತ್ರಗಳು
  • ಅಕ್ಕು ಮತ್ತು ಲೀಲಾ : ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಮನ್ನಣೆ ನೀಡಲು ಸಚಿವ ಕಾಗೇರಿಯವರಿಗೆ ಮಿತ್ರಮಾಧ್ಯಮ ಮನವಿ
  • 'ಇಂಟೆಗ್ರೇಟೆಡ್‌ ಪವರ್‌ ಪಾಲಿಸಿ' ಶಂಕರಶರ್ಮ ಪುಸ್ತಕ ಬಿಡುಗಡೆಗೆ ಬನ್ನಿ! (ಅಕ್ಟೋಬರ್‌ ೧೦)
  • Law abiding citizens and law disobeying Government
  • Bhoomi College offers One year Programme on Science and Management for Sustainable Living
  • ಹತ್ತನೆಯ ವರ್ಷಕ್ಕೆ ಕಾಲಿಟ್ಟ ಕನ್ನಡ ವಿಕಿಪೀಡಿಯಾ: ಶುಭಾಶಯ ಹೇಳಿ!
  • ಶುಕ್ರ ಸಂಕ್ರಮ: ಪುಸ್ತಕ ಓದಿ
  • THE COPYRIGHT (AMENDMENT) BILL, 2012
  • ಪ್ರಸರಣ ಸ್ಪರ್ಧೆಯ ತಿರುವಿನಲ್ಲಿ ಕನ್ನಡ ಪತ್ರಿಕೋದ್ಯಮ
  • SC upholds constitutional validity of Right to Education Act : Judgement FULL TEXT
  • ನನ್ನ ಹಿಡನ್‌ ಅಜೆಂಡಾ ಮತ್ತು ಇತರ ಕಥೆಗಳು
  • ಒಂದೇ ಸಹಜ ಧ್ವನಿಯಲ್ಲಿ ರಿಯಲ್‌ ಟೈಮ್‌ ಭಾಷಾಂತರ: ಮೈಕ್ರೋಸಾಫ್ಟ್‌ ನ ಮಹತ್ವದ ಸಂಶೋಧನೆಯನ್ನು ಅಭಿನಂದಿಸೋಣ!
  • ಬಯೋಟೆಕ್ನಾಲಜಿ ರೆಗ್ಯುಲೇಟರಿ ಅಥಾರಿಟಿ ಆಫ್‌ ಇಂಡಿಯಾ ವಿರೋಧಿಸಿ: ಮುಖ್ಯಮಂತ್ರಿಯವರಿಗೆ ಮಿತ್ರಮಾಧ್ಯಮ ಸಹಿತ ಹಲವು ಸಂಘಟನೆಗಳ ಮನವಿ
  • ಮಿತ್ರಮಾಧ್ಯಮ ಮ್ಯಾಗಜಿನ್‌ ಸಂಚಿಕೆ ೧ ಓದಿ
  • ಸಂಚಯ ಸಾಹಿತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ
  • ‘ಇಜ್ಞಾನ’ ಸಂಚಿಕೆ ಓದಿ
  • ಸ್ಟೀವ್‌ ಜಾಬ್ಸ್‌ : ಪ್ರೊಪ್ರೈಟರಿ ತಂತ್ರಾಂಶ ಕ್ರಾಂತಿಕಾರನ ಅತ್ಯುತ್ತಮ ಭಾಷಣ ಕೇಳಿ!
  • ನಿಮ್ಮ ದೂರವಾಣಿಗೆ ವಾಣಿಜ್ಯ ಕರೆಗಳ ಕರಕರೆಯನ್ನು ತಪ್ಪಿಸಬೇಕೆ? ಹೀಗೆ ಮಾಡಿ!
  • SUPREME COURT BANS MINING IN BELLARY DISTRICT
  • ಹೊಂಗೆಯ ಬೆಳಸೋಣ: ಹಾಡನು ಹಾಡೋಣ!
  • BAN ENDOSULFAN PERMANENTLY, CONDUCT CENSUS OF VICTIMS, PROVIDE PERMANENT REHABILITATION
  • ಬನ್ನಿ, ಸಾಲುಮರದ ತಿಮ್ಮಕ್ಕಂಗೆ ನೆರವಾಗೋಣ
  • Feb 5,6: Millet Mela in Bangalore – Meet the Millet! Say hello to HEALTH
  • Scandalous Decision of Jairam Ramesh to OK POSCO project
  • ಬಿಟಿ, ಕುಲಾಂತರಿ : ಹೋರಾಟ ಇನ್ನೂ ಇದೇರಿ! ಕರ್ನಾಟಕದಲ್ಲಿ ಮತ್ತೆ ವಕ್ಕರಿಸಿದೇರಿ!!
  • Publish All the Radia Tapes
  • ಎಂಡೋಸಲ್ಫಾನ್ ನಿಷೇಧದ ಜಾಗತಿಕ ನಿರ್ಧಾರಕ್ಕೆ `ಉತ್ಪಾದಕ’ ಭಾರತದ್ದೇ ವಿರೋಧ
  • ಬೋರ್ಲಾಗ್‌ನ ಹಸಿರು ಕ್ರಾಂತಿಗೆ ಬೋರಲಾದ ಪಂಜಾಬ್: ೬೭ ಸಾವಿರ ಕೋಟಿ ರೂ. ಋಣ ಬಾಕಿ; ಕರ್ನಾಟಕವು ಪಾಠ ಕಲಿತೀತೆ?
  • “BT BRINJAL RECOMMENDATION BY TOP SCIENCE ACADEMIES BASED ON GM CROP DEVELOPER’S PLAGIARISED MATERIAL”
  • ಇಂಧನ ಬಡತನ: ಜಾಗತಿಕ ವರದಿ ಹೇಳಿದ್ದೇನು?
  • ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?
  • ಜೀತವಿಮುಕ್ತಿ: ಬೆಂಗಳೂರಿನ ‘ಜೀವಿಕ’ ಸಂಸ್ಥೆಗೆ ಹ್ಯಾರಿಯೆಟ್ ಟಬ್‌ಮನ್ ಫ್ರೀಡಂ ಪ್ರಶಸ್ತಿ
  • ಭಾರತೀಯರಿಗೆ ಅಲಾಸ್ಕಾದ ನೀರು ಕುಡಿಸುವ ಯೋಜನೆ : ಎಸ್೨ಸಿ ಸಂಸ್ಥೆಯ ಈ ಕನಸಿಗೆ ತಳಬುಡವೇ ಇಲ್ಲ!
  • ವೇದಾಂತ : ಅಗೆದಷ್ಟೂ ಅವಾಂತರ
  • ಹಾಥಿ ಮೇರೆ ಸಾಥಿ : ಆನೆಗೂ ಬಂತು ಮಾನ
  • ಮುಗಿದಿಲ್ಲ ಬಿಟಿ ಬದನೆ ಚರ್ಚೆ: ಇಲ್ಲಿವೆ ಕೆಲವು ‘ಕೇಳೋ’ ಮಾತುಗಳು
  • Future Electricity Supply Options for India
  • How essential is the nuclear power option for India?
  • `ದೇಶಕಾಲ’ ವಿಶೇಷ ಸಂಚಿಕೆ ಬಿಡುಗಡೆ ಮಾಡಿದ ಜಾವೇದ್ ಆಖ್ತರ್ ಭಾಷಣ
  • ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?
  • ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?
  • ವಿದ್ಯುತ್ ಸಮಸ್ಯೆ: ಮುಖ್ಯಮಂತ್ರಿಯವರಿಗೆ ನಾಡಿನ ಗಣ್ಯರ ಬಹಿರಂಗ ಪತ್ರ
  • ಮಸ್ಕಿ ಹೇಳೋದೇನು, ವಾಸ್ತವವೇನು? ನೀವೇ ನಿರ್ಧರಿಸಿ!
  • ಕತ್ತಲೆ – ದಾರಿ ಹತ್ತಿರ: ವಿದ್ಯುತ್ ಸಮಸ್ಯೆ ನೀಗಿಸಲು ಮಿತ್ರಮಾಧ್ಯಮದಿಂದ ಮಾಹಿತಿಪೂರ್ಣ ಪುಸ್ತಕ
  • ಹೀಗಿದ್ದರು ನಾನಾಜಿ ದೇಶಮುಖ್
  • Media Fest Presentation by Beluru Sudarshana
  • January 23: Participate in the Public Consultation (Bangalore) on Bt Brinjal
  • ಡಿಸೆಂಬರ್ ೧೩ರಂದು ಮೈಸೂರಿನಲ್ಲಿ ಬದನೆ ಮೇಳ
  • ‘ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ’
  • ದಶಕದ ಗೇಮ್‌ಪ್ಲಾನ್‌ಗೆ ಚೀನಾ ಷಡ್ಯಂತ್ರ (ಸರಣಿ ಲೇಖನ ೪)
  • ಚೀನಾದಲ್ಲಿ ಮಾತ್ರ: ‘ಲಾಗೋಯ್’ – ೨೧ನೇ ಶತಮಾನದ ನರಕ (ಸರಣಿ ಲೇಖನ ೩)
  • ಚೀನಾ: ಸುಳ್ಳು, ಗೌಪ್ಯತೆಯೇ ಶಕ್ತಿ, ಯುಕ್ತಿ ( ಚೀನಾ ಸರಣಿ ಲೇಖನ ೨)
  • ನೇಪಾಳ:ಪಶುಪತಿನಾಥ ಕೇವಲ ನಿಮಿತ್ತ ; ಮರುಕಳಿಸಲಿದೆಯೆ ರಕ್ತಪಾತ ?
  • ವಿಶ್ವ ಪರಂಪರೆ ತಾಣವಾಗಲಿದೆ ಪಶ್ಚಿಮ ಘಟ್ಟ. ಬೃಹತ್ ಯೋಜನೆಗಳನ್ನು ದಯವಿಟ್ಟು ಕೈಬಿಡಿ !
  • ತದಡಿ : ಆಗ ಪೆಡಂಭೂತ, ಈಗ ಬ್ರಹ್ಮಪಿಶಾಚಿ !
  • Please visit www.mitramaadhyama.co.in
  • Shilpashree Investigative Report Award 2010
  • ಗತಕಾಲದ ಸ್ಮರಣೆ, ವಿಸ್ಮರಣೆ : ಆಡ್ವಾನಿಜಿಗೊಂದು ಪತ್ರ
  • ಕ್ಷುದ್ರ ಮನಸ್ಸಿನ ರಕ್ಕಸ ಬೆಂಗಳೂರಿನ ಬಗ್ಗೆ ಮೊದಲ ಮತ್ತು ಕೊನೇ ಬ್ಲಾಗ್
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ಜಯಲಕ್ಷ್ಮಿ ಮೇಡಂ ಜೊತೆ ಒಂದು ಗಂಟೆ
  • Still nostalgic about Bharatiya Janasangh and old BJP? Read this !
  • ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು
  • ಪಾಕಿಸ್ತಾನಿ ಗಝಲ್‌ಗಳ ಖಜಾನೆ
  • ನನ್ನ ಮೇಡಂ ಜಯಲಕ್ಷ್ಮಿ
  • ನನ್ನ ಪ್ರೀತಿಯ ದತ್ತಾಜಿ
  • ಡಿಸೆಂಬರ್ ೩೧: ನ್ಯಾಶನಲ್ ಹೈಸ್ಕೂಲು ಮೈದಾನದಲ್ಲಿ ಅದಮ್ಯ ಚೇತನದ ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯ
  • DNA: Delayed , No Analysis?
  • ಅಬ್ಬ, ಇಲ್ವಲ್ಲಪ್ಪ ಈ ಸಲ ಬೆಂಗಳೂರು ಹಬ್ಬ !
  • Bhairappa’s interview 2002
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.