Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಲೇಖನಗಳು»Develop Technology, Kill language, Government Style
ಲೇಖನಗಳು

Develop Technology, Kill language, Government Style

ಬೇಳೂರು ಸುದರ್ಶನBy ಬೇಳೂರು ಸುದರ್ಶನJanuary 24, 2007Updated:May 19, 2025No Comments13 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

Develop Technology, Kill language: "Experts" do this in Government Style

If you visit http://www.ildc.in/kannada/kfaq.htm, u see this page now. It is hilarious to read and at the same time, a satire on our state of affairs: Developing localised technologies, killing the local language in  the process.And please know that this committe to develop / kill language comprises the who's who of Indian Science and Technology!!

 

This writeup has been published in a website, which belongs to Technology Development for Indian Languages (Information Technology Department). The committee is as follows. These are so called high profile people, with no respect for a language. They are bothered only about technology and nothing else.  They head a project to develop softwares in local languages, but they kill the same language without mercy. Here is one such example.
Please protest this by mailing your opinion to mdk@cdac.in or vnshukla@cdacnoida.in

ಭಾರತೀಯ ಭಾಷಾ ತಂತ್ರಜ್ಞಾನ ಸಮಿತಿ

 

                                                   ಸಮಿತಿ ಸದಸ್ಯರು

 

1. ಕಾರ್ಯದರ್ಶಿ, ಡಿಐಟಿ   

ಅದ್ಯಕ್ಷರು

 

 

2.ಫ್ರೊ.ಎನ್.ಬಾಲಕೃಷ್ಣನ್, ಐಐಎಸ್ ಸಿ, ಬೆಂಗಳೂರು   

 ಸದಸ್ಯರು

 

3. ಪ್ರೊ.ಧಂಡೆ, ನಿರ್ದೇಶಕರು, ಐಐಟಿ, ಕಾನ್ ಪುರ

ಸದಸ್ಯರು

4. ಪ್ರೊ.ಎಸ್.ವಿ.ರಮಣನ್, ಕೆಬಿಸಿ ಕೇಂದ್ರ, ಅಣ್ಣಾ ವಿ.ವಿ.

ಸದಸ್ಯರು

5. ಪ್ರೊ.ರಾಜೀವ್ ಸಂಗಲ್, ನಿರ್ದೇಶಕರು, ಐಐಟಿ, ಹೈದರಾಬಾದ್

ಸದಸ್ಯರು

6. ಶ್ರೀ ಮನೋಜ್ ಅಣ್ಣಾದೊರೈ ಸಿ.ಕೆ.ಟೆಕ್ನಾಲಜೀಸ್, ಚೆನ್ನೈ

ಸದಸ್ಯರು

7. ಶ್ರೀ ಆರ್.ಚಂದ್ರಶೇಖರ್, ಹೆಚ್ಚುವರಿ ಕಾರ್ಯದರ್ಶಿ , ಡಿಐಟಿ

ಸದಸ್ಯರು

8. ಡಾ.ಎಸ್.ಡಿ. ದಧೀಚ್, ಉನ್ನತ ನಿರ್ದೇಶಕರು, ಡಿಐಟಿ

ಸದಸ್ಯರು

9. ಜಂಟಿ ಕಾರ್ಯದರ್ಶಿ ಮತ್ತು ಎಫ್ ಎ, ಡಿಐಟಿ

ಸದಸ್ಯರು

10. ಶ್ರೀ ಹೇಮಂತ್ ದರ್ಬಾರಿ, ಕಾರ್ಯ ನಿರ್ವಾಹಕ, ಸಿ-ಡಾಕ್, ಪುಣೆ

ಸದಸ್ಯರು
11. ಶ್ರೀ ವಿ.ಎನ್. ಶುಕ್ಲ, ನಿರ್ದೇಶಕರು(ವಿಶೇಷಾಧಿಕಾರಿ), ಸಿ-ಡಾಕ್, ನೊಯಿಡಾ
ಕನ&#3277
;ವೆನರ್

 Now read the pages from http://www.ildc.in/kannada/kfaq.htm
ಭಾಷಾ ತಂತ್ರಜ್ಞಾನ ಎಂದರೇನು? 
   ಭಾಷಾ ತಂತ್ರಜ್ಞಾನವು ಗಣಕ ವ್ಯವಸ್ಥೆಗಳನ್ನು ಸಂಶೋಧಿಸಿ ಲಿಖಿತ ಹಾಗೂ ಉಚ್ಛರಿತ ಮಾನವ ಭಾಷೆಗಳನ್ನು ಅರ್ಥೈಸಿಕೊಳ್ಳುವಲ್ಲಿಯೂ, ಸಂಷ್ಲೇಶಿಸುವಲ್ಲಿಯೂ ಅನುಕೂಲಕರವಾಗಿವೆ. ಈ ನಿಟ್ಟಿನಲ್ಲಿ ಇವುಗಳನ್ನು ಒಳಗೊಂಡಿವೆ: ವಾಕ್ ಪರಿಷ್ಕರಣೆ (ಗುರುತಿಸುವುದು, ಅರ್ಥೈಸುವುದು, ಸಂಕ್ಷೇಪಿಸುವುದು, ಕೈಬರಹ ಗುರುತಿಸುವುದು, ಯಾಂತ್ರಿಕ ಅನುವಾದ

ಭಾಷಾ ಶಾಸ್ತ್ರ ಗಣನೆ ಎಂದರೇನು?

ಭಾಷಾ ಶಾಸ್ತ್ರ ಹಾಗೂ ಗಣಕ ವಿಜ್ಞಾನ ಅಂಶಗಳನ್ನೊಳಗೊಂಡ ನವಶಿಕ್ಷಣ ವಿಭಾಗವೇ ಗಣಕ ಭಾಷಾ ಶಾಸ್ತ್ರ. ಇದು ಜ್ಞಾನ ಗ್ರಹಣ ವಿಜ್ಞಾನವೂ ಆದ್ದರಿಂದ ಮಾನವ ಜ್ಞಾನ ಗ್ರಹಣ ಶಾಸ್ತ್ರದ ಗಣಕ ನಮೂನೆಗಳೊಂದಿಗೆ ಅಸ್ವಾಭಾವಿಕ ಅರಿವು-ಆರ್ಟಿಫಿಷಿಯಲ್ ಇಂಟಲಿಜೆನ್ಸ್ AI ಶಾಸ್ತ್ರದೊಡನೆ ಪರಸ್ಪರ ವ್ಯಾಪ್ತಿ ಹೊಂದಿದೆ. ಇದರ (ಸಿಎಲ್)ಎರಡು ಪ್ರಮುಖ ಭಾಗಗಳು:ಸಾಂಗತಿಕ ಹಾಗೂ ಸೈದ್ಧಾಂತಿಕ ಸಾಂಗತಿಕ ಗಣಕ ಭಾಷಾ ಶಾಸ್ತ್ರವು ಮಾನವ ಭಾಷಾ ಪ್ರಯೋಜನೆಗಳ ನಮೂನೆ ಹಾಗೂ ಪ್ರಾಯೋಗಿಕ ಫಲಿತಾಂಶಗಳಲ್ಲೇ ಅತೀ ಅಭಿರುಚಿ ಹೊಂದಿದೆ. ಮಾನವ ಭಾಷಾ ಶಾಸ್ತ್ರದ ಪರಿಚಯ ಇರುವ ಲಫುವರಗಳ ಸೃಷ್ಠಿಯೇ ಇದರ ಮೂಲೋದ್ದೇಶ. ಸ್ವಾಭಾವಿಕ ಭಾಷಾ ಮುಖಾಮುಖಿಯು ಅನುಭೋಗಿಗಳಿಗೆ ಗಣಕ ಯಂತ್ರಗಳ ಮೂಲಕ ಅನ್ಯ ಭಾಷೆಗಳಾದ-ಆಂಗ್ಲ, ಜರ್ಮನ್ ದೊಡನೆ ಸಂಚಾರ ವಿನಿಮಯಕ್ಕೆ ಹಾದಿಯಾಗಿದೆ. ಮಾಹಿತಿ ಸಂಗ್ರಹಣೆ, ವಿಚಾರಣೆ, ಮೂಲ ರೂಪದಿಂದ ಪುನರ್ ಪ್ರಾಪ್ತಿ ಮತ್ತು ವಿಶೇಷ ವ್ಯವಸ್ಥೆಗಳೇ ಕೆಲ ಮುಖ್ಯ ಸಂಗತಿಗಳು. ಅನ್ಯ ಸ್ವಾಭಾವಿಕ ಭಾಷೆಗಳ ಉಪಯೋಗದಲ್ಲಿ ಪ್ರಸ್ತುತ ವಿಕಸಿತ ಆಡು ಭ&#
3262;ಷಾ ಗ್ರಹಣ ಪ್ರಯೋಜನಕಾರಿ.

 

ಮಾನವ ಯಂತ್ರ ಭಾಷಾ ಸಂಚಾರ ಸಮಸ್ಯೆಗಳಿಗಿಂತಲೂ ಪುರಾತನ ಸಮಸ್ಯೆಗಳು ಅನ್ಯ ಮಾತೃಭಾಷಿಗರ ಸಂಚಾರಕ್ಕೆ ಸಂಬಂಧಿಸಿವೆ. ಸಾಂಗತಿಕ ಗಣಕ ಭಾಷಾ ಶಾಸ್ತ್ರದ ಒಂದು ಮೂಲ ಉದ್ದೇಶ ಮಾನವ ಭಾಷೆಗಳಿಗೆ ಸಂಪೂರ್ಣ ಸ್ವಯಂಚಾಲಿತ ಅನುವಾದ ನೀಡುವುದು. ಗಣಕ ಭಾಷಾ ಶಾಸ್ತ್ರಗಳು ಸೃಷ್ಠಿಸಿದ ಲಘುವರ ವ್ಯವಸ್ಥೆಯು ಮಾನವ ಅನುವಾದಕರ ಶ್ರಮವನ್ನು ಸರಳವಾಗಿಸಿ ಕ್ಷಮತೆಯನ್ನು ವೃದ್ಧಿಸಿದೆ. ಆದಾಗ್ಯೂ ಸಹ ಮಾನವ ಭಾಷಾ ಯಶಸ್ವೀ ರೂಪಾಂತರಗಳೂ ಸಧ್ಯದಲ್ಲಿ ಸಾಧ್ಯವಿಲ್ಲ. ಗಣಕ ಭಾಷಾ ಶಾಸ್ತ್ರಗಳು ಸಂಶೋಧನಾ ಉದ್ದೇಶವು ಇವುಗಳನ್ನೊಳಗೊಂಡಿವೆ. ದೈನಂದಿನ ಕಾರ್ಯಕಲಾಪಗಳನ್ನು ಸುಗಮವಾಗಿಸಲು ಅವಶ್ಯ ವಿನ್ಯಾಸ, ಅವಿಷ್ಕಾರ ಮತ್ತು ಪ್ರಬಂಧನಾ ವ್ಯವಸ್ಥೆಗಳು-ಲಿಪಿ ಸಂಸ್ಕರಣ ಕಾರ್ಯಕ್ರಮಕ್ಕೆ ಮುಖ್ಯವಾದ ವ್ಯಾಕರಣ ಸಂಬೋಧಕ.

 

ಔಪಚಾರಿಕ ಸಿದ್ಧಾಂತಗಳ ಸಮಸ್ಯೆಗಳನ್ನೂ ಸೈದ್ಧಾಂತಿಕ ಭಾಷಾ ಶಾಸ್ತ್ರವು ನಿಭಾಯಿಸುತ್ತದೆ. ಮಾನವಾವಶ್ಯಕ ಭಾಷಾ ಶಾಸ್ತ್ರ ಜ್ಞಾನ ವೃದ್ಧಿ ಹಾಗೂ ಭಾಷಾ ಗ್ರಹಣ ಇದರ ವ್ಯಾಪ್ತಿಯಲ್ಲಿವೆ. ಔಪಚಾರಿಕ ನಮೂನೆ, ರೂಪಾಂತರ ಸೃಷ್ಠಿ ಮೂಲಕ ಮಾನವ ಭಾಷಾ ವಿಭಾಗವು ಗಣಕ ಯಂತ್ರ ಕಾರ್ಯಕ್ರಮಗಳನ್ನು ಗಣಕ ಭಾಷಾ ಶಾಸ್ತ್ರಿಗಳು ನೀಡಿರುವರು. ಸಿದ್ಧಾಂತಗಳನ್ನು ಪರೀಕ್ಷಿಸಿ, ಬೆಳೆಸುವಲ್ಲಿ ಈ ಕಾರ್ಯಕ್ರಮಗಳು ಸಹಾಯಕಾರಿ. ಮೇಲಾಗಿ, ಜ್ಞಾನಗ್ರಹಣ ಮನಃಶಾಸ್ತ್ರದ ಅವಿಷ್ಕಾರಗಳು ಭಾಷಾ ಶಾಸ್ತ್ರಿಗಳ ಕ್ಷಮತೆ ವೃದ್ಧಿಸುವಲ್ಲಿ ಮಹತ್ತರ ಪಾತ್ರ ವಹಿಸುವುದು. ಮನಃಶಾಸ್ತ್ರದ ವ್ಯಾಪ್ತಿಯಲ್ಲೇ ಮನೋಭಾಷಾ ಶಾಸ್ತ್ರಿಗಳು ಮಾನವ ಭಾಷಾ ಉಪಯೋಗಗಳನ್ನೊಳಗೊಂಡ ಜ್ಞಾನಗ್ರಹಣ ಪ್ರಕ್ರಿಯೆಗಳನ್ನು ಪರೀಕ್ಷಿಸುವರು. ಗಣಕ ಭಾಷಾ ಶಾಸ್ತ್ರದ ವಿಶೇಷ ಆಕರ್ಷಣೆ ಇವುಗಳನ್ನೊಳಗೊಂಡಿದೆ: ಲಲಿತ ಕಲೆಗಳು, ಸ್ವಾಭಾವಿಕ ಹಾಗೂ ಚರ್ಯಾಮೂಲ ವಿಜ್ಞಾನ (Natural and behavioural sciences) &
#3246;ತ್ತು ಇಂಜನಿಯರಿಂಗ್.

ಭಾಷಾ ಶಾಸ್ತ್ರ ಟೀಕು-ಟಿಪ್ಪಣಿಗಳು, ಸಾಧನಗಳು ನಮಗೆಲ್ಲಿ ಲಭ್ಯ?

ಸಮಗ್ರ ಭಾಷಾ ಶಾಸ್ತ್ರ ಟೀಕು-ಟಿಪ್ಪಣಿ ಸಾಧನಗಳ ಸಂಬಂಧಿತ ವೆಬ್ ಸೈಟ್ ಅನ್ನು ಭಾಷಾ ಶಾಸ್ತ್ರ ಮಾಹಿತಿ ಒಕ್ಕೂಟವು ಪ್ರಸ್ತುತ ಪಡಿಸಿದೆ. ಇದಕ್ಕಾಗಿ ಸಂಪರ್ಕಿಸಿ : http://www.ldc.upenn.edu/annotation ಭಾಷಣ ಇದರ ಮುಖ್ಯ ಏಕಾಗ್ರತೆಯಾದರೂ ಮೂಲ ಪಾಠಕಾರ್ಯ ಹಾಗೂ ಸಂಪನ್ಮೂಲಗಳೂ ಇದರ ವ್ಯಾಪ್ತಿಯಲ್ಲಿವೆ.


ವ್ಯಾಖ್ಯಾನ ಸಂಷ್ಲೇಷಣೆ ಎಂದರೇನು?

 ವ್ಯಾಖ್ಯಾನ ಸಂಷ್ಲೇಶಣೆ ಕಾರ್ಯಕ್ರಮಗಳು ಲಿಖಿತ ಇನ್ ಪುಟ್ ಅನ್ನು ಮಾತಿನ ಔಟ್ ಪುಟ್ ಆಗಿ ಸ್ವಯಂ ಸಂಯೋಜಿತವಾಗಿ ಅನುವಾದಗೊಳಿಸುತ್ತದೆ. ಈ ಕಾರ್ಯಕ್ರಮವನ್ನು ಸಾಮಾನ್ಯವಾಗಿ ಟೆಕ್ಸ್ಟ್-ಟು-ಸ್ಪೀಚ್ (ಟಿಟಿಎಸ್) ಪರಿವರ್ತನೆ ಎನ್ನುವರು.

ವ್ಯಾಖ್ಯಾನ ಸಂಷ್ಲೇಷಣೆಯನ್ನು ಹೇಗೆ ನಿರ್ವಹಿಸುವುದು?

ಇದಕ್ಕಾಗಿಯೇ ಹಲವಾರು ಅಲೋರಿದಂ ಇವೆ. ಆಯ್ಕೆಯು ಅವಶ್ಯಕತೆಯನ್ನೇ ಅವಲಂಬಿಸಿರುತ್ತದೆ. ಸರಳ ವಿಧಾನವು ಮಾತಿನ ಧ್ವನಿ ಹಾಗೂ ಪದ ಪುಂಜಗಳನ್ನು ದಾಖಲಿಸುತ್ತದೆ. ಸೀಮಿತವಾಗಿಯೇ ಪ್ರಯೋಗಿಸದ ವಾಕ್ಯಗಳು ಹಾಗೂ ಪದ ಪುಂಜಗಳ ಗಾತ್ರವಾಗಿದ್ದರೆ ಇದು ಸಾಧ್ಯ. ಉದಾ: ರೈಲ್ವೇ ನಿಲ್ದಾಣದ ಸಂದೇಶಗಳು, ದೂರವಾಣಿ ಮೂಲಕ ಸೂಚಿತ ಮಾಹಿತಿ. ಇದರ ಗುಣಮಟ್ಟ ದಾಖಲೆ ರೀತಿಯನ್ನು ಅವಲಂಬಿಸಿರುತ್ತದೆ. ಅತೀ ಸೂಕ್ಷ್ಮ ಹಾಗೂ ಕೆಳ ಮಟ್ಟದ ಅಲೋರಿದಂ ವ್ಯಾಖ್ಯ
ಾನವನ್ನು ಅಂಶಿಕವಾಗಿ ದಾಖಲಿಸಿರುತ್ತದೆ. ಅಂಶಿಕೆ ಕನಿಷ್ಠವಾದರೆ ಸಾಂಖ್ಯಿಕವಾಗಿ ಗುಣಮಟ್ಟ ಇಳಿಯುತ್ತದೆ. ಆಗಾಗಿನ ಚಾಲ್ತಿ ಅಂಶ ಎಂದರೆ ಪೊನೆಮಿ ಕನಿಷ್ಠ ಭಾಷಾಂಶ. ಉಪಯೋಗಿಸಿದ ಭಾಷೆಯನ್ನು ಅನುಸರಿಸಿದಂತೆ 35 ರಿಂದ 50  ಪೊನೆಮಿ (ಸ್ವನಿಮಗಳು) ಪಾಶ್ಚಿಮ ಐರೋಪ್ಯ ಭಾಷೆಗಳಲ್ಲಿ ಚಾಲ್ತಿಯಲ್ಲಿವೆ. ಅಂದರೆ 35-50 ಏಕ ದಾಖಲೆಯಾಗಿರುತ್ತದೆ. ನಿರರ್ಗಳ ಮಾತಿನ ಅಂತರಂಗ ವ್ಯವಹಾರಗಳ ಜೋಡಣೆಯೇ ಸಮಸ್ಯೆಯಾಗಿದೆ. ಹಾಗಾಗಿ ಬುದ್ಧಿ ಗ್ರಹಣವು ಕನಿಷ್ಠದಲ್ಲಿರುವುದು ಮತ್ತು ಅವಶ್ಯಕ ಸ್ಮರಣೆ ಸಹ ಅಲ್ಪವೇ. ಈ ತುಮುಲ ನಿವಾರಣೆಗೆ ಡಿಫೋನ್ ಉಪಯೋಗಿಸಬಹುದು. ವ್ಯವಹಾರಗಳನ್ನು ತುಂಡರಿಸುವ ಬದಲು ಮಧ್ಯದಲ್ಲಿ ಸ್ವನಿಮಗಳನ್ನೇ ಕತ್ತರಿಸಿದರೆ, ವ್ಯವಹಾರಗಳು ಸ್ವಸ್ಥಾನದಲ್ಲೇ ಉಳಿಯುವುವು. ಇದು 400 (20
x20)ಗುಣವುಳ್ಳ ಮೂಲಾಂಶವನ್ನು ಸೃಷ್ಠಿಸುವುದು. ಅಂಶಗಳು ಬೆಳೆದಂತೆ ಮೂಲಾಂಶವು ಉಳಿದು ಅವಶ್ಯಕವಾದ ಸ್ಮರಣೆ ಹೆಚ್ಚುವುದು.

ಐ ಎಸ್ ಸಿ ಐ ಐ ಎಂದರೇನು?

7 ಯಾ 8 ಬೀಟ್ ಚಿತ್ರ ಲಿಪಿ ಉಪಯೋಗಿಸುವ ಎಲ್ಲಾ ಎಲ್ಲಾ ್ಲಿ ಗಣಕ ಯಂತ್ರ ಸೂಚನಾ ಮಾಧ್ಯಮದಲ್ಲಿ ಉಪಯೋಗಕ್ಕಾಗಿ ಭಾರತೀಯ ಗೌಪ್ಯ ಲಿಪಿ ಮಾಹಿತಿ ಅಂತರ್ ವಿನಿಮಯಕ್ಕಾಗಿ ಇಸ್ಕಿ-ಐ ಎಸ್ ಸಿ ಐ ಐ ಅನ್ನು ಭಾರತೀಯ ಭಾರತೀಯ ಭಾರತೀಯ ಮಾಪನ ಕೇಂದ್ರವು ಸೃಷ್ಠಿಸಿದೆ. 8 ಬಿಟ್ ವಾತಾವರಣದಲ್ಲಿ ಇದನ್ನು ISI 0315:1982 (ISO 646 IRU) 7 ಎಂದು ಅರ್ಥೈಸಲಾಗಿದೆ. 7 ಬಿಟ್ ಗುಪ್ತ ಲಿಪಿ ಜೋಡಿಯನ್ನು ಮಾಹಿತಿ ಅಂತರ್ ವಿನಿಮಯಕ್ಕಾಗಿ ASCII ಚಿತ್ರಲಿಪಿ ಜೋಡಿ ಎಂದೂ ಕರೆಯುವರು. ಮೊದಲ ಮೇಲಿನ 128 ಚಿತ್ರ ಲಿಪಿಗಳು ಬ್ರಾಹ್ಮಿ ಲಿಪಿ ಆಧಾರಿತ ಭಾರತೀಯ ಎಲ್ಲಾ ಭಾಷೆಗಳ ಸೇವಾ ವ್ಯಾಪ್ತಿ ಹೊಂದಿವೆ. 7 ಬಿಟ್ ವಾತಾವರಣದಲ್ಲಿ ನಿಯಂತ್ರಣ ಅಂಕಿ SI ಅನ್ನು ISCII ಕೋಡ್ ಜ&#3
275;ಡಿ ಪುನರಾಯ್ಕೆ ಹಾಗೂ ನಿಯಂತ್ರಣ ಕೋಡ್
 SD ಅನ್ನು ASCII ಕೋಡ್ ಜೋಡಿ ಪುನರಾಯ್ಕೆ ಹಾಗೂ ಆವಾಹನೆಗೆ ಉಪಯೋಗವಾಗುವುದು. ಭಾರತದಲ್ಲಿ 15 ಅಂಗೀಕೃತ ಭಾಷೆಗಳಿವೆ. ಪಾರ್ಸೋ-ಅರಬಿಕ್ ಲಿಪಿಗಳನ್ನು ಒಳಗೊಂಡ ಸರಿಸುಮಾರು 10 ಲಿಪಿಗಳೂ ಪುರಾತನ ಬ್ರಾಹ್ಮಿ ಲಿಪಿಯಿಂದ ಉಗಮಿಸಿ, ರಚನೆ ಮಾಪನ ಸಂಖ್ಯೆ ISI319:1991 ಭಾರತೀಯ ಮಾಪನ ಕೇಂದ್ರ ನೀಡಿರುವ ಮಾನದಂಡವೇ ಮಾಹಿತಿ ಅಂತರ್ ವಿನಿಮಯ ಹಾಗೂ ಭಾರತೀಯ ಭಾಷೆಗಳ ವಿಕಾಸ ಕಾರ್ಯ ಮತ್ತು ಮಾಹಿತಿ ತಂತ್ರಜ್ಞಾನ ವಿಕಾಸ ಸಾಮಗ್ರಿ ಉತ್ಪಾದನಾ ಕಾರ್ಯದಲ್ಲಿ ಹೆಚ್ಚು ಚಾಲ್ತಿಯಲ್ಲಿವೆ.

ಎಸಿಐಐ ಗುಪ್ತ ಲಿಪಿ ಎಂದರೇನು?

ಮಾಹಿತಿ ಅಂತರ್ ವಿನಿಮಯಕ್ಕಾಗಿಯೇ ಗುಪ್ತಾಕ್ಷರ ಮಾಲೆ (ಏ ಕೀ). ಕೆಳಾರ್ಧದಲ್ಲಿ ACII ಲಿಪಿ ಜೋಡಿಗಳನ್ನು ಹೊಂದಿರುವ 8 ಬಿಟ್ ಗುಪ್ತಾಕ್ಷರ.  PC-ACC ಗುಪ್ತಾಕ್ಷರ ಮಾಲೆ ACII ಗುಪ್ತಾಕ್ಷರ ಮಾಲೆಯ ಇನ್ನೊಂದು ರೂಪ. ಅಕ್ಷರಗಳನ್ನು ವಿಂಗಡಿಸಿ ಮೇಲಾರ್ಧದಲ್ಲಿ  IBM PC ತಕ್ಕಂತೆ ಯೋಗ್ಯವಾಗಿ ಅಳವಡಿಸಿದೆ. ರೇಖಾ ಚಿತ್ರ ವಿನ್ಯಾಸಕ್ಕೆ ಅನುರೂಪವಾಗುವಂತೆ ಇವನ್ನು ಮೇಲಾರ್ಧ ಯಾ ಮಧ್ಯ ವಲಯದಲ್ಲೇ ವಿಭಜಿಸಿ ಪುನರ್ ಜೋಡಿಸಲಾಗಿದೆ.

ಕ್ಲಿಷ್ಟ ಲಿಪಿಗಳ ಸೂಕ್ತ ಪ್ರಾತಿನಿಧ್ಯಕ್ಕೆ ಯಾವುದಾದರೂ ನೂತನ ಯೋಗ್ಯ ಪದಾರ್ಥ ಅಸ್ಥಿತ್ವದಲ್ಲಿದೆಯೇ?

ಕ್ಲಿಷ್ಟ ಲಿಪಿಗಳ ಸೂಕ್ತ ಪ್ರಾತಿನಿಧ್ಯಕ್ಕೆ ಕೆಳಕಂಡ ಯೋಗ್ಯ ಪದಾರ್ಥಗಳು ಅವಶ್ಯಕ: ACII ಮಾಹಿತಿ ಅಂತರ್ ವಿನಿಮಯಕ್ಕೆ ಗುಪ್ತಾಕ್&#
3255;ರ ಮಾಲೆ. ಗಣಕ ಯಂತ್ರದ ಈ ಗುಪ್ತಾಕ್ಷರ ವರ್ಣಮಾಲೆ ಈ ಲಿಪಿಗಳನ್ನು ಸೂಕ್ತವಾಗಿ ಪ್ರತಿನಿಧಿಸುತ್ತದೆ. ಚೀನೀ ಮೂಲದ ಚಿತ್ರಲಿಪಿಗಳನ್ನು ಹೊರತು ಪಡಿಸಿ, ಮಾಲಾಕ್ಷರ ಮತ್ತು ಸಂಕೇತಗಳ ಸಂಖ್ಯೆ ಒಟ್ಟು 96 ಕ್ಕೂ ಕಡಿಮೆ. ಇವುಗಳಿಂದ ಸಕಲ ಅಕ್ಷರಗಳ ಎಲ್ಲಾ ರೂಪ ಹಾಗೂ ಆಕರಗಳನ್ನು ಸೃಷ್ಠಿಸಲು ಸಾಧ್ಯ.
ACII ಗುಪ್ತಾಕ್ಷರಗಳನ್ನು ACII ಕೀಲಿಮಣೆ ವಲಯದಲ್ಲಿಯೇ ಟಾಯಿಪ್ ಮಾಡಬಹುದು. ಈ ಸೌಲಭ್ಯವು ಯಾವುದೇ ಆಂಗ್ಲ ಕೀಲಿಮಣೆಗೆ ಸುಲಭವಾಗಿ ಅಳವಡಿಸಬಹುದು. ಕೀಲಿಮಣೆ ವಲಯದ ಪ್ರತೀ ಚಿತ್ರ ಲಿಪಿ –ಅಕ್ಷರಗಳಿಗೂ ನಿರ್ದಿಷ್ಠವಾದ ವಿಶೇಷ ಸ್ಥಾನವಿದೆ.

 

ಲಿಪಿ ಸೃಷ್ಠಿಗೆ ಅವಶ್ಯವಾದ ಸಕಲ ಪ್ರಾಕಾರಗಳನ್ನು ಹೊಂದಿದ ಬುದ್ಧಿ ಆಧಾರಿತ ವರ್ಣಾಕ್ಷರ ಮಾಲೆಯ ಗುಪ್ತಾಕ್ಷರ ಮಾಲೆಯನ್ನು ISFOC ಎನ್ನುವರು. ಈ ಪ್ರಾಕಾರಗಳಿಗೆ ಯಾವುದೇ ಲಿಪಿ, ಪದ, ರೇಖಾ ವಿನ್ಯಾಸ ಯಾ ಪಂಕ್ತಿ ಶ್ರೇಣಿಯಲ್ಲಿ ಸಾಧ್ಯ. ಪ್ರತಿ ISFOC ಲಿಪಿಗಳು ತಂಡು ಚಿತ್ರದ ತೊಡಕಿನಂತಿರುತ್ತವೆ. ಲಿಪಿಯ ಪರಿಪೂರ್ಣತೆಯನ್ನು ಹೊಂದದೇ ಇರಬಹುದು. ಗರಿಷ್ಠವಾಗಿ ಪ್ರತಿ  ISFOC ಲಿಪಿ 188 ಚಿತ್ರಗಳನ್ನು ಹೊಂದಿರುತ್ತದೆ. ಎಲ್ಲಾ ಲಿಪಿ ಸೃಷ್ಠಿಗೆ ಇದು ಯೋಗ್ಯವಾಗಿದೆ. ಆದಾಗ್ಯೂ ಕೆಲವೊಮ್ಮೆ ಬೇರೆ ಅವಶ್ಯಕತೆ ತೋರಬಹುದು.

 

ISFA ಬುದ್ಧಿ ಆಧಾರಿತ ಲಿಪಿಗಳು ಹಾಗೂ ಪಾಂಟಿ ಆಲೋರಿದಂ. ಒಂದು ಪದವನ್ನು ಯಾವಾಗಲೂ ಸಾಮಾನ್ಯವಾಗಿ ಮೂಲ ACII ಲಿಪಿಯಿಂದಲೇ ಟಾಯಿಪ್ ಮಾಡುವುದು. ಆದರೂ ಮೂಲ  ISFOC ಆಕರಗಳನ್ನು ಉಪಯೋಗಿಸಿಯೇ ಅವುಗಳನ್ನು ಪ್ರದರ್ಶಿಸಬೇಕಾಗುವುದು.  ACII ಗುಪ್ತಾಕ್ಷರಗಳನ್ನು ISFOC ಗುಪ್ತಾಕ್ಷರಗಳನ್ನಾಗಿ ಪರಿವರ್&#323
6;ಿಸಲು ಅಲ್ಗೋರಿದಂನ ಅವಶ್ಯಕತೆ ಇದೆ. ಇದೇ ISFOC ಅಲ್ಗೋರಿದಂ.

ACII ಮೂಲಕ ಮೂಲ ಪಾಠವನ್ನು ಹೇಗೆ ಪ್ರತಿನಿಧಿಸಬಹುದು?

ACII ಕೀಲಿಮಣೆಯಲ್ಲಿ ಲಭ್ಯವಿರುವ ಎಲ್ಲಾ ಮೂಲ ವರ್ಣಾಕ್ಷರಗಳನ್ನು ACII ಗುಪ್ತಾಕ್ಷರ (ಮಾಹಿತಿ ಅಂತರ್ ವಿನಿಮಯಕ್ಕಾಗಿ ವರ್ಣಾಕ್ಷರಗಳ ಗುಪ್ತ ಲಿಪಿ). ಉದಾ: ACII ಭಾರತೀಯ ಗುಪ್ತಾಕ್ಷರ ಹಾಗೂ ಕೀಲಿ ಮಣೆ ಭಾರತದ 10 ಲಿಪಿಗಳ ಅವಶ್ಯ ಅಕ್ಷರಗಳನ್ನು ಹೊಂದಿರುತ್ತವೆ: ಅಸ್ಸಾಮಿ, ಬಂಗಾಲಿ, ದೇವನಾಗರಿ, ಗುಜರಾತಿ, ಕನ್ನಡ, ಮಲಯಾಳಂ, ಒರಿಯಾ, ಪಂಜಾಬಿ, ತಮಿಳು ಹಾಗೂ ತೆಲುಗು. ಮೂಲಾಕ್ಷರಗಳನ್ನು ಸಕ್ರಮವಾಗಿ ನೇರವಾಗಿ ವಿಂಗಡಿಸಲಾಗಿ, ಯಾವುದೇ ಲಿಪಿ ಕ್ರಮ ಯಾ ವ್ಯವಸ್ಥೆಗೆ ಹೋಲಿಸಬಹುದು. ಪ್ರಭಾವಶಾಲಿಯೂ ಆಗಿದೆ. ಪ್ರದರ್ಶನಕ್ಕಾಗಿ ACII ಗುಪ್ತಾಕ್ಷರಗಳನ್ನು ISFOC ರೂಪಕ್ಕೆ ಪರಿವರ್ತಿಸಬೇಕು. ಆಯ್ದ ಲಿಪಿಗೆ ಇದನ್ನು ISFA ಅಲ್ಗೋರಿದಂ ಮೂಲಕ ಸಾಧಿಸಬಹುದು

ಯೂನಿಕೋಡ್ ಎಂದರೇನು?
  • ಒಮ್ಮೆ ಚಿತ್ರಲಿಪಿ ಎನ್ ಕೋಡ್ ಮಾಡಿದರೆ, ಅದರ ಸ್ಥಾನ ಪಲ್ಲಟ ಯಾ ತೆಗೆದು ಹಾಕುವುದು ಅಸಾಧ್ಯ.
  • ಒಮ್ಮೆ ಚಿತ್ರಲಿಪಿ ಎನ್ ಕೋಡ್ ಮಾಡಿದರೆ, ಅದರ ಲಿಪಿ ಹೆಸರನ್ನು ಬದಲಾಯಿಸುವುದು ಅಸಾಧ್ಯ.
  • ಒಮ್ಮೆ ಚಿತ್ರಲಿಪಿ ಎನ್ ಕೋಡ್ ಮಾಡಿದರೆ, ಅದರ ಅಂಗೀಕೃತ ವರ್ಗ ಯಾ ಬೇರ್ಪಡಿಸುವುದು-ಯಥಾ ಸ್ಥಿತಿಗೆ ತೊಂದರೆಯಾಗುವ ರೀತಿಯಲ್ಲಿ ಬದಲಾಯಿಸುವುದು ಸಾಧ್ಯವಿಲ್ಲ.
  • ಒಮ್ಮೆ ಚಿತ್ರಲಿಪಿ ಎನ್ ಕೋಡ್ ಮಾಡಿದರೆ, ಅದರ ಲಕ್ಷಣಗಳನ್ನು ಬದಲಾಯಿಸುವುದು ಸಾಧ್ಯ. ಆದರೆ ಅವುಗಳ ಮೂಲ ಪರಿಚಯ ಯ&#3
    262; ಗುಣ ವಿಶೇಷಗಳಿಗೆ ಧಕ್ಕೆಯಾಗದಂತೆಯೇ ಸೂಕ್ಷ್ಮವಾಗಿ ಬದಲಾಯಿಸಬೇಕು.

ಕೆಲ ಲಕ್ಷಣಗಳ ಮೌಲ್ಯ ರಚನೆಯಿಂದಾಗಿ ಯೂನಿಕೋಡ್ ಚಿತ್ರಲಿಪಿ ಮಾಹಿತಿ ಮೂಲಕ್ಕೆ ಬದಲಾವಣೆ ಸಾಧ್ಯವಾಗದು.

ಯೂನಿಕೋಡ್ ಮತ್ತು ISCII ಕೋಡ್ ನಡುವಣ ಇರುವ ಮೂಲ ವ್ಯತ್ಯಾಸಗಳು ಯಾವುವು ?

ಬಹಳಷ್ಟು ಉನ್ನತ ಐಟಿ ಕಂಪೆನಿಗಳ ಸಹಕಾರದಿಂದ ವಿಶ್ವದಾದ್ಯಂತ ಮಾಹಿತಿ ಅಂತರ್ ವಿನಿಮಯಕ್ಕೆ ಅತಿಯಾಗಿ ಮಾನ್ಯತೆ ಪಡೆದ ಗುಪ್ತ ಅಕ್ಷರವೇ ಯೂನಿಕೋಡ್. ಇತ್ತೀಚಿನ ಸರ್ಕಾರಿ ಮಾನದಂಡವಾಗಿರುವ ISCII-91ಅನ್ನು ಕಡೆಗಣಿಸಿ ಭಾರತೀಯ ಭಾಷೆಗಳು ISCII-88 ಅನ್ನು ಯೂನಿಕೋಡ್ ಗೆ ಉಪಯೋಗಿಸುತ್ತಿವೆ. ಭಾರತೀಯ ಭಾಷೆಗಳ ಹಸ್ತಪ್ರತಿಗಳಿಗೆ ಸಂಬಂಧಿಸಿದ ಗುಪ್ತಾಕ್ಷರಗಳ ಸೂಕ್ತ ಪರಿವರ್ತನೆಗಾಗಿ, ಭಾರತ ಸರ್ಕಾರವೇ ಯೂನಿಕೋಡ್ ಮಹಾ ಪರಿಷತ್ತಿನಲ್ಲಿ ಪ್ರತಿನಿಧಿಸಬೇಕೆನ್ನುವ ಒಮ್ಮತ ಸೃಷ್ಠಿಯಾಯಿತು. ಹಾಗಾಗಿ ಮಾಹಿತಿ ತಂತ್ರಜ್ಞಾನ ವಿಭಾಗವೇ ಮತ ಚಲಾಯಿಸುವ ಹಕ್ಕಿನೊಡನೆ ಯೂನಿಕೋಡ್ ಮಹಾಪರಿಷತ್ತಿನ ಸದಸ್ಯತ್ವ ಪಡೆಯಿತು. 16 ಬಿಟ್ (2 ಬೈಟ್) ಯೂನಿಕೋಡ್ ಯೂನಿಕೋಡ್ ಮಾನದಂಡವನ್ನೇ ಸಾರ್ವತ್ರಿಕವಾಗಿ ಚಿತ್ರಲಿಪಿ ಗುಪ್ತಾಕ್ಷರದ ಮಾಪನಕ್ಕಾಗಿಯೂ ಉಪಯೋಗಿಸುವರು. ಅಂತೆಯೇ ಗಣಕ ಯಂತ್ರ ಪರಿಷ್ಕರಣದಲ್ಲೂ ಹಸ್ತಪ್ರತಿಯನ್ನು ಪ್ರತಿನಿಧಿಸುವುದು. ವಿಶ್ವದ ಎಲ್ಲಾ ಲಿಖಿತ ಭಾಷೆಗಳಲ್ಲಿ ಚಾಲ್ತಿಯಲ್ಲಿರುವ ಚಿತ್ರಲಿಪಿಗಳ ಉಪಯೋಗಕ್ಕೆ ಗುಪ್ತಾಕ್ಷರಗಳನ್ನು ಒದಗಿಸುವ ಕ್ಷಮತೆ ಹೊಂದಿರುವ ಕಾರಣ ಯೂನಿಕೋಡ್ ಮಾನದಂಡವನ್ನು ಒಪ್ಪಿರುವುದು. ಬಹುಭಾಷಾ ಹಸ್ತಪ್ರತಿಗಳನ್ನು ಪರಿಷ್ಕರಿಸುವ ಗಣಕಯಂತ್ರೋಪಯೋಗಿಗಳಿಗೆ ಯೂನಿಕೋಡ್ ಮಾನದಂಡವು ಅತೀ ಪ್ರಯೋಜನಕಾರಿ. ಅಂತೆಯೇ ವ್ಯಾಪಾರಸ್ಥರಿಗೂ, ಭಾಷಾ ಶಾಸ್ತ್ರಿಗಳಿಗೂ, ಸಂಶೋಧಕರಿಗೂ, ವಿಜ್ಞಾನಿಗಳಿಗೂ, ಗಣಿತ ಶಾಸ್ತ್ರಜ್ಞರಿಗೂ ಮತ್ತು ತಂತ್ರಜ್ಞಾನಿಗಳಿಗೂ ಸಹ. 65000 ಕ್ಕೂ ಹೆಚ್ಚು (65536) ಚಿತ್ರಲಿಪಿಗಳಿಗೆ ಗುಪ್ತಾಕ್&a
mp;#
3255;ರ ಒದಗಿಸುವ 16 ಬಿಟ್ ಎನ್ ಕೋಡಿಂಗ್ ಗಳನ್ನು ಯೂನಿಕೋಡ್ ಉಪಯೋಗಿಸುತ್ತದೆ. ಯೂನಿಕೋಡ್ ಮಾನದಂಡವು ಪ್ರತೀ ಚಿತ್ರ ಲಿಪಿಗೂ ವಿಶೇಷ ಸಾಂಖ್ಯಿಕ ಮೌಲ್ಯ ಹಾಗೂ ಹೆಸರನ್ನು ನೀಡುತ್ತದೆ. ಯೂನಿಕೋಡ್ ಮಾನದಂಡ ಮತ್ತು ISO10646 ಮಾನದಂಡ UTF-16 ಎಂಬ ವಿಸ್ತರಣಾ ಯಾಂತ್ರಿಕತೆಯನ್ನು ಒದಗಿಸಿವೆ. ಹಾಗಾಗಿ 10 ಲಕ್ಷಕ್ಕೂ ಮಿಗಿಲಾಗಿ ಎನ್ ಕೋಡಿಂಗ್ ಸಾಧ್ಯವಾಗಿವೆ. ಹಾಲಿ, ಯೂನಿಕೋಡ್ ಮಾನದಂಡವು 49194 ಚಿತ್ರಲಿಪಿಗಳಿಗೆ ಗುಪ್ತಾಕ್ಷರಗಳನ್ನು ಒದಗಿಸಿದೆ.
ಚಿತ್ರಲಿಪಿಗಳ ಎನ್ ಕೋಡಿಂಗ್ ಗೆ ಯೂನಿಕೋಡ್ ನ ನೀತಿ ಏನು?;

ಚಿತ್ರಲಿಪಿಗಳ ಎನ್ ಕೋಡಿಂಗ್ ಸ್ಥಿರತೆಗಾಗಿ ಯೂನಿಕೋಡ್ ಮಹಾ ಪರಿಷತ್ತು ಕೆಲ ನೀತಿಗಳನ್ನು ಸೃಷ್ಠಿಸಿದೆ. ಇದರಿಂದಾಗಿ ಚಿತ್ರಲಿಪಿಯ ನಿರ್ನಾಮ ಅಥವಾ ಚಿತ್ರಲಿಪಿಯ ಹೆಸರಿನಲ್ಲಿ ಬದಲಾವಣೆ ಸಾಧ್ಯವಿಲ್ಲ. ಆದರೆ ಟೀಕು-ಟಿಪ್ಪಣಿಗಳನ್ನು ಮಾತ್ರ ಉತ್ತಮಗೊಳಿಸಬಹುದು. 1. ಒಮ್ಮೆ ಚಿತ್ರಲಿಪಿ ಎನ್ ಕೋಡ್ ಮಾಡಿದರೆ, ಅದರ ಸ್ಥಾನ ಪಲ್ಲಟ ಯಾ ತೆಗೆದು ಹಾಕುವುದು ಅಸಾಧ್ಯ. 2. ಒಮ್ಮೆ ಚಿತ್ರಲಿಪಿ ಎನ್ ಕೋಡ್ ಮಾಡಿದರೆ, ಅದರ ಲಿಪಿ ಹೆಸರನ್ನು ಬದಲಾಯಿಸುವುದು ಅಸಾಧ್ಯ. 3. ಒಮ್ಮೆ ಚಿತ್ರಲಿಪಿ ಎನ್ ಕೋಡ್ ಮಾಡಿದರೆ, ಅದರ ಅಂಗೀಕೃತ ವರ್ಗ ಯಾ ಬೇರ್ಪಡಿಸುವುದು-ಯಥಾ ಸ್ಥಿತಿಗೆ ತೊಂದರೆಯಾಗುವ ರೀತಿಯಲ್ಲಿ ಬದಲಾಯಿಸುವುದು ಸಾಧ್ಯವಿಲ್ಲ. 4. ಒಮ್ಮೆ ಚಿತ್ರಲಿಪಿ ಎನ್ ಕೋಡ್ ಮಾಡಿದರೆ, ಅದರ ಲಕ್ಷಣಗಳನ್ನು ಬದಲಾಯಿಸುವುದು ಸಾಧ್ಯ. ಆದರೆ ಅವುಗಳ ಮೂಲ ಪರಿಚಯ ಯಾ ಗುಣ ವಿಶೇಷಗಳಿಗೆ ಧಕ್ಕೆಯಾಗದಂತೆಯೇ ಸೂಕ್ಷ್ಮವಾಗಿ ಬದಲಾಯಿಸಬೇಕು. 5. ಕೆಲ ಲಕ್ಷಣಗಳ ಮೌಲ್ಯ ರಚನೆಯಿಂದಾಗಿ ಯೂನಿಕೋಡ್ ಚಿತ್ರಲಿಪಿ ಮಾಹಿತಿ ಮೂಲಕ್ಕೆ ಬದಲಾವಣೆ ಸಾಧ್ಯವಾಗದು.

ಯೂನಿಕೋಡ್ ಮತ್ತು ISCII ಕೋಡ್ ನಡುವಣ ಇರುವ ಮೂಲ ವ್ಯತ್ಯಾಸಗಳು ಯಾವುವು?

65000 &amp
;#32
21;್ಕೂ ಹೆಚ್ಚು ಚಿತ್ರಲಿಪಿಗಳಿಗೆ ಗುಪ್ತಾಕ್ಷರ ನೀಡುವ 16 ಬಿಟ್ ಎನ್ ಕೋಡಿಂಗ್ ಅನ್ನು ಯೂನಿಕೋಡ್ ಉಪಯೋಗಿಸುತ್ತದೆ. ಪ್ರತೀ ಚಿತ್ರಲಿಪಿಗೂ ಯೂನಿಕೋಡ್ ಮಾನದಂಡವು ವಿಶೇಷ ನಿರ್ದಿಷ್ಠ ಸಾಂಖ್ಯಿಕ ಮೌಲ್ಯ ಮತ್ತು ಹೆಸರನ್ನು ಒದಗಿಸುತ್ತದೆ. ವಿಶ್ವದ ಸಕಲ ಲಿಖಿತ ಭಾಷೆಗಳ ಚಿತ್ರಲಿಪಿಗಳ ಎನ್ ಕೋಡಿಂಗ್ ಗೆ ಅವಶ್ಯವಾದ ಧಾರಣಶಕ್ತಿ ಮತ್ತು ಕ್ಷಮತೆಯನ್ನು ಯೂನಿಕೋಡ್ ನೀಡುತ್ತದೆ.

ISCII 7 ಬಿಟ್ ASCII ಗುಪ್ತಾಕ್ಷರದ ವಿಸ್ತರಣಾ ಸೌಲಭ್ಯವಾದ 8 ಬಿಟ್ ಗುಪ್ತಾಕ್ಷರವನ್ನು ಉಪಯೋಗಿಸುವ ಬ್ರಾಹ್ಮಿಯಿಂದ ಉಗಮಿಸಿದ ಸಕಲ ಭಾರತೀಯ ಹಸ್ತಾಕ್ಷರ ಪ್ರಯೋಗಕ್ಕೂ ಅವಶ್ಯಕ ಮೂಲ ವರ್ಣಮಾಲೆಯನ್ನು ಹೊಂದಿದೆ. ಒಟ್ಟು 22 ಮಾನ್ಯತೆ ಪಡೆದ ಭಾಷೆಗಳು ಭಾರತದಲ್ಲಿ ಚಾಲ್ತಿಯಲ್ಲಿದೆ. ಪಾರ್ಸೋ-ಅರೇಬಿಕ್ ಹಸ್ತಾಕ್ಷರಗಳಲ್ಲದೇ ಉಪಯೋಗದಲ್ಲಿರುವ ಇನ್ನೂ 10 ಭಾರತೀಯ ಭಾಷೆಗಳೂ ಬ್ರಾಹ್ಮಿ ಲಿಪಿಗೆ ಸಂಬಂಧಿಸಿವೆ. ಹಾಗಾಗಿ ಎಲ್ಲಕ್ಕೂ ಏಕಪ್ರಕಾರದ ಧ್ವನಿ ಸಂಕೇತ ರಚನೆ ಲಭ್ಯವಿವೆ. ಬ್ರಾಹ್ಮಿ ಆಧರಿತ ಎಲ್ಲಾ ಭಾರತೀಯ ಭಾಷೆಗಳ ಎಲ್ಲಾ ಲಿಪಿಗಳಿಗೂ ISCII ಗುಪ್ತಾಕ್ಷರವು ಅತ್ಯುಪಕಾರಿ ಜೋಡಿ. ಅನುಕೂಲಕ್ಕಾಗಿಯೇ ಸರ್ಕಾರಿ ಲಿಪಿ ದೇವನಾಗರಿಯನ್ನು ಮಾಪನವಾಗಿ ಉಪಯೋಗಿಸುವುದು.

ಭಾರತೀಯ ಭಾಷೆಗಳನ್ನು ಟೈಪ್ ಮಾಡಲು ಸಾಧ್ಯವಾಗುವ 3 ವಿವಿಧ ಕೀಲಿಮಣೆ ಲೇಔಟ್ ಗಳು ಯಾವುವು ?

ಒಟ್ಟು ಮೂರು ವಿಧದ ಕೀಲಿಮಣೆ ಲೇಔಟ್ ಲಭ್ಯವಿದೆ.

  1. ರೋಮನೈಸ್ಡ್ ಲೇಔಟ್ : ಹಿಂದೀ ಭಾಷೆಯಲ್ಲಿ ಟೈಪ್ ಮಾಡುವಾಗ ಆಂಗ್ಲ ಧ್ವನಿ ಸಂಕೇತ ಕ್ರಮವನ್ನು ರೋಮನೈಸ್ಡ್ ಲೇಔಟ್ ನಲ್ಲಿ ಉಪಯೋಗಿಸುವರು ಉದಾ, ‘Rama’ ಎಂದು ಟೈಪ್ ಮಾಡುವಾಗ raamaa ( ಅಥವಾ rAmA) ಎಂಬ ಕೀಲಿಯನ್ನು ಉಪಯೋಗಿಸಬಹುದು.
  2. ಟೈಪ್ ರೈಟರ್ ಲೈಔಟ್ : ಈ ಲೇಔಟ್ ಹಿಂದೀ ಟೈಪ್ ರೈಟರ್ ಲೇಔಟ್ ಅನ್ನು ಹೋಲುವುದು. ಹಾಗಾಗಿ ಹಿಂದೀ ಟೈಪ್ ಮಾಡುವವರೂ ಮತ್ತು ಅದನ್ನು ತಿಳಿದವರೂ ಇದನ್ನು ಉಪಯೋಗಿಸುವರು.
  3. DOE ಧ್ವನಿ ಸಂಕೇತ : ಭಾರತ ಸರ್ಕಾರದ ಎಲೆಕ್ಟ್ರಾನಿಕ್ ವಿಭಾಗವು ಈ ವಲಯಕ್ಕೆ ಮಾನದಂಡವಾಗಿ ಮಾನ್ಯತೆ ನೀಡಿದೆ. ಹಾಗಾಗಿ ಇದರ ಅನುಕೂಲವೆ&
    #320
    2;ದರೆ ಭಾರತದ ಎಲ್ಲಾ ಭಾಷೆಗಳಿಗೂ ಇದರ ಹೋಲಿಕೆ ಇದೆ. ಉದಾ, ಎಲ್ಲಾ ಭಾಷೆಗಳಲ್ಲೂ ‘ka’ ಪದವನ್ನು ‘k’ ಕೀ ಪ್ರತಿನಿಧಿಸುವುದು. ಸೂಕ್ತ ಜೋಡಣೆಗಳನ್ನು ಗುರುತಿಸುವಲ್ಲಿ ಕೀಲಿಮಣೆ ಲೇಔಟ್ ಯುಕ್ತ ಕೀಲಿ ಕ್ರಮಾನ್ವಯಿತ ನಕ್ಷೆಯನ್ನು ಉಪಯೋಗಿಸಬಹುದು.
ISCII ಪ್ಲಗ್ ಇನ್ ಯಾವ ರೀತಿ ಕೆಲಸ ಮಾಡುತ್ತದೆ?
ಅನುಭೋಗಿ ಕಡೆಯಿಂದ iscii ಫೈಲ್ (extension .isc)ಗಾಗಿ ಬ್ರೌಸರ್ ಕೋರಿಕೆ ಕಳುಹಿಸಿದಾಗ, ಸರ್ವರ್ mime type(text/iscii)ದೊಂದಿಗೆ ಮಾಹಿತಿಯನ್ನು ಕಳುಹಿಸುತ್ತದೆ. ನಂತರ ಅನುಭೋಗಿ ಕಡೆಯ ಬ್ರೌಸರ್ ಈ ಇನ್ ಪುಟ್ ವಾಹಿನಿಯನ್ನು ನಿರ್ವಹಿಸಲು iscii ಪ್ಲಗ್ ಇನ್ ಅನ್ನು ಪ್ರಚೋದಿಸುತ್ತದೆ. ಅನುಭೋಗಿ ಉಪಯೋಗದ ನಿರೂಪಿಸಲಾದ ಫಾಂಟ್ಸ್ ಗಳಿಗಾಗಿ ಒಳಬರುವ iscii ವಾಹಿನಿಯನ್ನು Iscii ಪ್ಲಗ್ ಇನ್, ಫಾಂಟ್ ಗ್ಲಿಫ್ ಸೀಕ್ವೆನ್ಸ್ ಗಳಾಗಿ ಪರಿವರ್ತಿಸುತ್ತದೆ. ಫಾರಂಗಳಿಗೆ ಸಂಬಂಧಿಸಿದಂತೆ, Iscii ಪ್ಲಗ್ ಇನ್, ಅನುಭೋಗಿ ನಿರೂಪಿತ ಫಾಂಟ್ ಹೆಸರಿನೊಂದಿಗೆ ಅಡಗಿರುವ ಕ್ಷೇತ್ರವೊಂದನ್ನು ಕೂಡಾ ಸೇರಿಸುತ್ತದೆ. ಇದರಿಂದಾಗಿ ಫಾರಂ ಒಂದನ್ನು ಒಪ್ಪಿಸಿದಾಗ, ಕ್ಷೇತ್ರಮೌಲ್ಯಗಳು ಸಂಕೇತೀಕರಣಗೊಂಡಂತಹ ಫಾಂಟ್ ನ ಹೆಸರನ್ನು ಸರ್ವರ್ ಪಡೆಯಬಹುದಾಗಿದೆ.

Iscii ಪ್ಲಗ್ ಇನ್ ಅನ್ನು ನಾನು ಎಲ್ಲಿಂದ ಪಡೆಯಬಹುದು?

Iscii ಪ್ಲಗ್ ಇನ್, ಉಚಿತ ಡೌನ್ ಲೋಡ್ ಗಾಗಿ –http://www.iiit.net/ltrc/iscii/index.htm

ನಲ್ಲಿ ಲಭ್ಯವಿದೆ.

ACII ಮೂಲಕ ಮೂಲ ಪಾಠವನ್ನು ಹೇಗೆ ಪ್ರತಿನಿಧಿಸಬಹುದು?

ACII ಕೀಲಿಮಣೆಯಲ್ಲಿ ಲಭ್ಯವಿರುವ ಎಲ್ಲಾ ಮೂಲ ವರ್ಣಾಕ್ಷರಗಳನ್ನು ACII ಗುಪ್ತಾಕ್ಷರ (ಮಾಹಿತಿ ಅಂತರ್ ವಿ
ನಿಮಯಕ್ಕಾಗಿ ವರ್ಣಾಕ್ಷರಗಳ ಗುಪ್ತ ಲಿಪಿ). ಉದಾ
: ACII ಭಾರತೀಯ ಗುಪ್ತಾಕ್ಷರ ಹಾಗೂ ಕೀಲಿ ಮಣೆ ಭಾರತದ 10 ಲಿಪಿಗಳ ಅವಶ್ಯ ಅಕ್ಷರಗಳನ್ನು ಹೊಂದಿರುತ್ತವೆ: ಅಸ್ಸಾಮಿ, ಬಂಗಾಲಿ, ದೇವನಾಗರಿ, ಗುಜರಾತಿ, ಕನ್ನಡ, ಮಲಯಾಳಂ, ಒರಿಯಾ, ಪಂಜಾಬಿ, ತಮಿಳು ಹಾಗೂ ತೆಲುಗು. ಮೂಲಾಕ್ಷರಗಳನ್ನು ಸಕ್ರಮವಾಗಿ ನೇರವಾಗಿ ವಿಂಗಡಿಸಲಾಗಿ, ಯಾವುದೇ ಲಿಪಿ ಕ್ರಮ ಯಾ ವ್ಯವಸ್ಥೆಗೆ ಹೋಲಿಸಬಹುದು. ಪ್ರಭಾವಶಾಲಿಯೂ ಆಗಿದೆ. ಪ್ರದರ್ಶನಕ್ಕಾಗಿ ACII ಗುಪ್ತಾಕ್ಷರಗಳನ್ನು ISFOC ರೂಪಕ್ಕೆ ಪರಿವರ್ತಿಸಬೇಕು. ಆಯ್ದ ಲಿಪಿಗೆ ಇದನ್ನು ISFA ಅಲ್ಗೋರಿದಂ ಮೂಲಕ ಸಾಧಿಸಬಹುದು

ಯೂನಿಕೋಡ್ ಎಂದರೇನು?
  • ಒಮ್ಮೆ ಚಿತ್ರಲಿಪಿ ಎನ್ ಕೋಡ್ ಮಾಡಿದರೆ, ಅದರ ಸ್ಥಾನ ಪಲ್ಲಟ ಯಾ ತೆಗೆದು ಹಾಕುವುದು ಅಸಾಧ್ಯ.
  • ಒಮ್ಮೆ ಚಿತ್ರಲಿಪಿ ಎನ್ ಕೋಡ್ ಮಾಡಿದರೆ, ಅದರ ಲಿಪಿ ಹೆಸರನ್ನು ಬದಲಾಯಿಸುವುದು ಅಸಾಧ್ಯ.
  • ಒಮ್ಮೆ ಚಿತ್ರಲಿಪಿ ಎನ್ ಕೋಡ್ ಮಾಡಿದರೆ, ಅದರ ಅಂಗೀಕೃತ ವರ್ಗ ಯಾ ಬೇರ್ಪಡಿಸುವುದು-ಯಥಾ ಸ್ಥಿತಿಗೆ ತೊಂದರೆಯಾಗುವ ರೀತಿಯಲ್ಲಿ ಬದಲಾಯಿಸುವುದು ಸಾಧ್ಯವಿಲ್ಲ.
  • ಒಮ್ಮೆ ಚಿತ್ರಲಿಪಿ ಎನ್ ಕೋಡ್ ಮಾಡಿದರೆ, ಅದರ ಲಕ್ಷಣಗಳನ್ನು ಬದಲಾಯಿಸುವುದು ಸಾಧ್ಯ. ಆದರೆ ಅವುಗಳ ಮೂಲ ಪರಿಚಯ ಯಾ ಗುಣ ವಿಶೇಷಗಳಿಗೆ ಧಕ್ಕೆಯಾಗದಂತೆಯೇ ಸೂಕ್ಷ್ಮವಾಗಿ ಬದಲಾಯಿಸಬೇಕು.

ಕೆಲ ಲಕ್ಷಣಗಳ ಮೌಲ್ಯ ರಚನೆಯಿಂದಾಗಿ ಯೂನಿಕೋಡ್ ಚಿತ್ರಲಿಪಿ ಮಾಹಿತಿ ಮೂಲಕ್ಕೆ ಬದಲಾವಣೆ ಸಾಧ್ಯವಾಗದು.

ಯೂನಿಕೋಡ್ ಮತ್ತು ISCII ಕೋಡ್ ನಡುವಣ ಇರುವ ಮೂಲ ವ್ಯತ್ಯಾಸಗಳು ಯಾವುವು ?

ಬಹಳಷ್ಟು ಉನ್ನತ ಐಟಿ ಕಂಪೆನಿಗಳ ಸಹಕಾರದಿಂದ ವಿಶ್ವ&#32
38;ಾದ್ಯಂತ ಮಾಹಿತಿ ಅಂತರ್ ವಿನಿಮಯಕ್ಕೆ ಅತಿಯಾಗಿ ಮಾನ್ಯತೆ ಪಡೆದ ಗುಪ್ತ ಅಕ್ಷರವೇ ಯೂನಿಕೋಡ್. ಇತ್ತೀಚಿನ ಸರ್ಕಾರಿ ಮಾನದಂಡವಾಗಿರುವ ISCII-91ಅನ್ನು ಕಡೆಗಣಿಸಿ ಭಾರತೀಯ ಭಾಷೆಗಳು ISCII-88 ಅನ್ನು ಯೂನಿಕೋಡ್ ಗೆ ಉಪಯೋಗಿಸುತ್ತಿವೆ. ಭಾರತೀಯ ಭಾಷೆಗಳ ಹಸ್ತಪ್ರತಿಗಳಿಗೆ ಸಂಬಂಧಿಸಿದ ಗುಪ್ತಾಕ್ಷರಗಳ ಸೂಕ್ತ ಪರಿವರ್ತನೆಗಾಗಿ, ಭಾರತ ಸರ್ಕಾರವೇ ಯೂನಿಕೋಡ್ ಮಹಾ ಪರಿಷತ್ತಿನಲ್ಲಿ ಪ್ರತಿನಿಧಿಸಬೇಕೆನ್ನುವ ಒಮ್ಮತ ಸೃಷ್ಠಿಯಾಯಿತು. ಹಾಗಾಗಿ ಮಾಹಿತಿ ತಂತ್ರಜ್ಞಾನ ವಿಭಾಗವೇ ಮತ ಚಲಾಯಿಸುವ ಹಕ್ಕಿನೊಡನೆ ಯೂನಿಕೋಡ್ ಮಹಾಪರಿಷತ್ತಿನ ಸದಸ್ಯತ್ವ ಪಡೆಯಿತು. 16 ಬಿಟ್ (2 ಬೈಟ್) ಯೂನಿಕೋಡ್ ಯೂನಿಕೋಡ್ ಮಾನದಂಡವನ್ನೇ ಸಾರ್ವತ್ರಿಕವಾಗಿ ಚಿತ್ರಲಿಪಿ ಗುಪ್ತಾಕ್ಷರದ ಮಾಪನಕ್ಕಾಗಿಯೂ ಉಪಯೋಗಿಸುವರು. ಅಂತೆಯೇ ಗಣಕ ಯಂತ್ರ ಪರಿಷ್ಕರಣದಲ್ಲೂ ಹಸ್ತಪ್ರತಿಯನ್ನು ಪ್ರತಿನಿಧಿಸುವುದು. ವಿಶ್ವದ ಎಲ್ಲಾ ಲಿಖಿತ ಭಾಷೆಗಳಲ್ಲಿ ಚಾಲ್ತಿಯಲ್ಲಿರುವ ಚಿತ್ರಲಿಪಿಗಳ ಉಪಯೋಗಕ್ಕೆ ಗುಪ್ತಾಕ್ಷರಗಳನ್ನು ಒದಗಿಸುವ ಕ್ಷಮತೆ ಹೊಂದಿರುವ ಕಾರಣ ಯೂನಿಕೋಡ್ ಮಾನದಂಡವನ್ನು ಒಪ್ಪಿರುವುದು. ಬಹುಭಾಷಾ ಹಸ್ತಪ್ರತಿಗಳನ್ನು ಪರಿಷ್ಕರಿಸುವ ಗಣಕಯಂತ್ರೋಪಯೋಗಿಗಳಿಗೆ ಯೂನಿಕೋಡ್ ಮಾನದಂಡವು ಅತೀ ಪ್ರಯೋಜನಕಾರಿ. ಅಂತೆಯೇ ವ್ಯಾಪಾರಸ್ಥರಿಗೂ, ಭಾಷಾ ಶಾಸ್ತ್ರಿಗಳಿಗೂ, ಸಂಶೋಧಕರಿಗೂ, ವಿಜ್ಞಾನಿಗಳಿಗೂ, ಗಣಿತ ಶಾಸ್ತ್ರಜ್ಞರಿಗೂ ಮತ್ತು ತಂತ್ರಜ್ಞಾನಿಗಳಿಗೂ ಸಹ. 65000 ಕ್ಕೂ ಹೆಚ್ಚು (65536) ಚಿತ್ರಲಿಪಿಗಳಿಗೆ ಗುಪ್ತಾಕ್ಷರ ಒದಗಿಸುವ 16 ಬಿಟ್ ಎನ್ ಕೋಡಿಂಗ್ ಗಳನ್ನು ಯೂನಿಕೋಡ್ ಉಪಯೋಗಿಸುತ್ತದೆ. ಯೂನಿಕೋಡ್ ಮಾನದಂಡವು ಪ್ರತೀ ಚಿತ್ರ ಲಿಪಿಗೂ ವಿಶೇಷ ಸಾಂಖ್ಯಿಕ ಮೌಲ್ಯ ಹಾಗೂ ಹೆಸರನ್ನು ನೀಡುತ್ತದೆ. ಯೂನಿಕೋಡ್ ಮಾನದಂಡ ಮತ್ತು ISO10646 ಮಾನದಂಡ UTF-16 ಎಂಬ ವಿಸ್ತರಣಾ ಯಾಂತ್ರಿಕತೆಯನ್ನು ಒದಗಿಸಿವೆ. ಹಾಗಾಗಿ 10 ಲಕ್ಷಕ್ಕೂ ಮಿಗಿಲಾಗಿ ಎನ್ ಕೋಡಿಂಗ್ ಸಾಧ್ಯವಾಗಿವೆ. ಹಾಲಿ, ಯೂನಿಕೋಡ್ ಮಾನದಂಡವು 49194 ಚಿತ್ರಲಿಪಿಗಳಿಗೆ ಗುಪ್ತಾಕ್ಷರಗಳನ್ನು ಒ&#
3238
;ಗಿಸಿದೆ.
ಚಿತ್ರಲಿಪಿಗಳ ಎನ್ ಕೋಡಿಂಗ್ ಗೆ ಯೂನಿಕೋಡ್ ನ ನೀತಿ ಏನು?;

ಚಿತ್ರಲಿಪಿಗಳ ಎನ್ ಕೋಡಿಂಗ್ ಸ್ಥಿರತೆಗಾಗಿ ಯೂನಿಕೋಡ್ ಮಹಾ ಪರಿಷತ್ತು ಕೆಲ ನೀತಿಗಳನ್ನು ಸೃಷ್ಠಿಸಿದೆ. ಇದರಿಂದಾಗಿ ಚಿತ್ರಲಿಪಿಯ ನಿರ್ನಾಮ ಅಥವಾ ಚಿತ್ರಲಿಪಿಯ ಹೆಸರಿನಲ್ಲಿ ಬದಲಾವಣೆ ಸಾಧ್ಯವಿಲ್ಲ. ಆದರೆ ಟೀಕು-ಟಿಪ್ಪಣಿಗಳನ್ನು ಮಾತ್ರ ಉತ್ತಮಗೊಳಿಸಬಹುದು. 1. ಒಮ್ಮೆ ಚಿತ್ರಲಿಪಿ ಎನ್ ಕೋಡ್ ಮಾಡಿದರೆ, ಅದರ ಸ್ಥಾನ ಪಲ್ಲಟ ಯಾ ತೆಗೆದು ಹಾಕುವುದು ಅಸಾಧ್ಯ. 2. ಒಮ್ಮೆ ಚಿತ್ರಲಿಪಿ ಎನ್ ಕೋಡ್ ಮಾಡಿದರೆ, ಅದರ ಲಿಪಿ ಹೆಸರನ್ನು ಬದಲಾಯಿಸುವುದು ಅಸಾಧ್ಯ. 3. ಒಮ್ಮೆ ಚಿತ್ರಲಿಪಿ ಎನ್ ಕೋಡ್ ಮಾಡಿದರೆ, ಅದರ ಅಂಗೀಕೃತ ವರ್ಗ ಯಾ ಬೇರ್ಪಡಿಸುವುದು-ಯಥಾ ಸ್ಥಿತಿಗೆ ತೊಂದರೆಯಾಗುವ ರೀತಿಯಲ್ಲಿ ಬದಲಾಯಿಸುವುದು ಸಾಧ್ಯವಿಲ್ಲ. 4. ಒಮ್ಮೆ ಚಿತ್ರಲಿಪಿ ಎನ್ ಕೋಡ್ ಮಾಡಿದರೆ, ಅದರ ಲಕ್ಷಣಗಳನ್ನು ಬದಲಾಯಿಸುವುದು ಸಾಧ್ಯ. ಆದರೆ ಅವುಗಳ ಮೂಲ ಪರಿಚಯ ಯಾ ಗುಣ ವಿಶೇಷಗಳಿಗೆ ಧಕ್ಕೆಯಾಗದಂತೆಯೇ ಸೂಕ್ಷ್ಮವಾಗಿ ಬದಲಾಯಿಸಬೇಕು. 5. ಕೆಲ ಲಕ್ಷಣಗಳ ಮೌಲ್ಯ ರಚನೆಯಿಂದಾಗಿ ಯೂನಿಕೋಡ್ ಚಿತ್ರಲಿಪಿ ಮಾಹಿತಿ ಮೂಲಕ್ಕೆ ಬದಲಾವಣೆ ಸಾಧ್ಯವಾಗದು.

ಯೂನಿಕೋಡ್ ಮತ್ತು ISCII ಕೋಡ್ ನಡುವಣ ಇರುವ ಮೂಲ ವ್ಯತ್ಯಾಸಗಳು ಯಾವುವು?

65000 ಕ್ಕೂ ಹೆಚ್ಚು ಚಿತ್ರಲಿಪಿಗಳಿಗೆ ಗುಪ್ತಾಕ್ಷರ ನೀಡುವ 16 ಬಿಟ್ ಎನ್ ಕೋಡಿಂಗ್ ಅನ್ನು ಯೂನಿಕೋಡ್ ಉಪಯೋಗಿಸುತ್ತದೆ. ಪ್ರತೀ ಚಿತ್ರಲಿಪಿಗೂ ಯೂನಿಕೋಡ್ ಮಾನದಂಡವು ವಿಶೇಷ ನಿರ್ದಿಷ್ಠ ಸಾಂಖ್ಯಿಕ ಮೌಲ್ಯ ಮತ್ತು ಹೆಸರನ್ನು ಒದಗಿಸುತ್ತದೆ. ವಿಶ್ವದ ಸಕಲ ಲಿಖಿತ ಭಾಷೆಗಳ ಚಿತ್ರಲಿಪಿಗಳ ಎನ್ ಕೋಡಿಂಗ್ ಗೆ ಅವಶ್ಯವಾದ ಧಾರಣಶಕ್ತಿ ಮತ್ತು ಕ್ಷಮತೆಯನ್ನು ಯೂನಿಕೋಡ್ ನೀಡುತ್ತದೆ.

ISCII 7 ಬಿಟ್ ASCII ಗುಪ್ತಾಕ್ಷರದ ವಿಸ್ತರ

ಣಾ ಸೌಲಭ್ಯವಾದ 8 ಬಿಟ್ ಗುಪ್ತಾಕ್ಷರವನ್ನು ಉಪಯೋಗಿಸುವ ಬ್ರಾಹ್ಮಿಯಿಂದ ಉಗಮಿಸಿದ ಸಕಲ ಭಾರತೀಯ ಹಸ್ತಾಕ್ಷರ ಪ್ರಯೋಗಕ್ಕೂ ಅವಶ್ಯಕ ಮೂಲ ವರ್ಣಮಾಲೆಯನ್ನು ಹೊಂದಿದೆ. ಒಟ್ಟು 22 ಮಾನ್ಯತೆ ಪಡೆದ ಭಾಷೆಗಳು ಭಾರತದಲ್ಲಿ ಚಾಲ್ತಿಯಲ್ಲಿದೆ. ಪಾರ್ಸೋ-ಅರೇಬಿಕ್ ಹಸ್ತಾಕ್ಷರಗಳಲ್ಲದೇ ಉಪಯೋಗದಲ್ಲಿರುವ ಇನ್ನೂ 10 ಭಾರತೀಯ ಭಾಷೆಗಳೂ ಬ್ರಾಹ್ಮಿ ಲಿಪಿಗೆ ಸಂಬಂಧಿಸಿವೆ. ಹಾಗಾಗಿ ಎಲ್ಲಕ್ಕೂ ಏಕಪ್ರಕಾರದ ಧ್ವನಿ ಸಂಕೇತ ರಚನೆ ಲಭ್ಯವಿವೆ. ಬ್ರಾಹ್ಮಿ ಆಧರಿತ ಎಲ್ಲಾ ಭಾರತೀಯ ಭಾಷೆಗಳ ಎಲ್ಲಾ ಲಿಪಿಗಳಿಗೂ ISCII ಗುಪ್ತಾಕ್ಷರವು ಅತ್ಯುಪಕಾರಿ ಜೋಡಿ. ಅನುಕೂಲಕ್ಕಾಗಿಯೇ ಸರ್ಕಾರಿ ಲಿಪಿ ದೇವನಾಗರಿಯನ್ನು ಮಾಪನವಾಗಿ ಉಪಯೋಗಿಸುವುದು.

ಭಾರತೀಯ ಭಾಷೆಗಳನ್ನು ಟೈಪ್ ಮಾಡಲು ಸಾಧ್ಯವಾಗುವ 3 ವಿವಿಧ ಕೀಲಿಮಣೆ ಲೇಔಟ್ ಗಳು ಯಾವುವು ?

ಒಟ್ಟು ಮೂರು ವಿಧದ ಕೀಲಿಮಣೆ ಲೇಔಟ್ ಲಭ್ಯವಿದೆ.

  1. ರೋಮನೈಸ್ಡ್ ಲೇಔಟ್ : ಹಿಂದೀ ಭಾಷೆಯಲ್ಲಿ ಟೈಪ್ ಮಾಡುವಾಗ ಆಂಗ್ಲ ಧ್ವನಿ ಸಂಕೇತ ಕ್ರಮವನ್ನು ರೋಮನೈಸ್ಡ್ ಲೇಔಟ್ ನಲ್ಲಿ ಉಪಯೋಗಿಸುವರು ಉದಾ, ‘Rama’ ಎಂದು ಟೈಪ್ ಮಾಡುವಾಗ raamaa ( ಅಥವಾ rAmA) ಎಂಬ ಕೀಲಿಯನ್ನು ಉಪಯೋಗಿಸಬಹುದು.
  2. ಟೈಪ್ ರೈಟರ್ ಲೈಔಟ್ : ಈ ಲೇಔಟ್ ಹಿಂದೀ ಟೈಪ್ ರೈಟರ್ ಲೇಔಟ್ ಅನ್ನು ಹೋಲುವುದು. ಹಾಗಾಗಿ ಹಿಂದೀ ಟೈಪ್ ಮಾಡುವವರೂ ಮತ್ತು ಅದನ್ನು ತಿಳಿದವರೂ ಇದನ್ನು ಉಪಯೋಗಿಸುವರು.
  3. DOE ಧ್ವನಿ ಸಂಕೇತ : ಭಾರತ ಸರ್ಕಾರದ ಎಲೆಕ್ಟ್ರಾನಿಕ್ ವಿಭಾಗವು ಈ ವಲಯಕ್ಕೆ ಮಾನದಂಡವಾಗಿ ಮಾನ್ಯತೆ ನೀಡಿದೆ. ಹಾಗಾಗಿ ಇದರ ಅನುಕೂಲವೆಂದರೆ ಭಾರತದ ಎಲ್ಲಾ ಭಾಷೆಗಳಿಗೂ ಇದರ ಹೋಲಿಕೆ ಇದೆ. ಉದಾ, ಎಲ್ಲಾ ಭಾಷೆಗಳಲ್ಲೂ ‘ka’ ಪದವನ್ನು ‘k’ ಕೀ ಪ್ರತಿನಿಧಿಸುವುದು. ಸೂಕ್ತ ಜೋಡಣೆಗಳನ್ನು ಗುರುತಿಸುವಲ್ಲಿ ಕೀಲಿಮಣೆ ಲೇಔಟ್ ಯುಕ್ತ ಕೀಲಿ ಕ್ರಮಾನ್ವಯಿತ ನಕ್ಷೆಯನ್ನು ಉಪಯೋಗಿಸಬಹುದು.
ISCII ಪ್ಲಗ್ ಇನ್ ಯಾವ ರೀತಿ ಕೆಲಸ ಮಾಡುತ್ತದೆ?
ಅನುಭೋಗಿ ಕಡ&
amp;
#3270;ಯಿಂದ iscii ಫೈಲ್ (extension .isc)ಗಾಗಿ ಬ್ರೌಸರ್ ಕೋರಿಕೆ ಕಳುಹಿಸಿದಾಗ, ಸರ್ವರ್ mime type(text/iscii)ದೊಂದಿಗೆ ಮಾಹಿತಿಯನ್ನು ಕಳುಹಿಸುತ್ತದೆ. ನಂತರ ಅನುಭೋಗಿ ಕಡೆಯ ಬ್ರೌಸರ್ ಈ ಇನ್ ಪುಟ್ ವಾಹಿನಿಯನ್ನು ನಿರ್ವಹಿಸಲು iscii ಪ್ಲಗ್ ಇನ್ ಅನ್ನು ಪ್ರಚೋದಿಸುತ್ತದೆ. ಅನುಭೋಗಿ ಉಪಯೋಗದ ನಿರೂಪಿಸಲಾದ ಫಾಂಟ್ಸ್ ಗಳಿಗಾಗಿ ಒಳಬರುವ iscii ವಾಹಿನಿಯನ್ನು Iscii ಪ್ಲಗ್ ಇನ್, ಫಾಂಟ್ ಗ್ಲಿಫ್ ಸೀಕ್ವೆನ್ಸ್ ಗಳಾಗಿ ಪರಿವರ್ತಿಸುತ್ತದೆ. ಫಾರಂಗಳಿಗೆ ಸಂಬಂಧಿಸಿದಂತೆ, Iscii ಪ್ಲಗ್ ಇನ್, ಅನುಭೋಗಿ ನಿರೂಪಿತ ಫಾಂಟ್ ಹೆಸರಿನೊಂದಿಗೆ ಅಡಗಿರುವ ಕ್ಷೇತ್ರವೊಂದನ್ನು ಕೂಡಾ ಸೇರಿಸುತ್ತದೆ. ಇದರಿಂದಾಗಿ ಫಾರಂ ಒಂದನ್ನು ಒಪ್ಪಿಸಿದಾಗ, ಕ್ಷೇತ್ರಮೌಲ್ಯಗಳು ಸಂಕೇತೀಕರಣಗೊಂಡಂತಹ ಫಾಂಟ್ ನ ಹೆಸರನ್ನು ಸರ್ವರ್ ಪಡೆಯಬಹುದಾಗಿದೆ.

Iscii ಪ್ಲಗ್ ಇನ್ ಅನ್ನು ನಾನು ಎಲ್ಲಿಂದ ಪಡೆಯಬಹುದು?

Iscii ಪ್ಲಗ್ ಇನ್, ಉಚಿತ ಡೌನ್ ಲೋಡ್ ಗಾಗಿ –http://www.iiit.net/ltrc/iscii/index.htm

ನಲ್ಲಿ ಲಭ್ಯವಿದೆ.

Share. Facebook Twitter Pinterest LinkedIn Tumblr Email
Previous ArticleEnergy alternative from America
Next Article ಬ್ರೆಝಿಲ್ ಕಾಡಿನಲ್ಲಿ ಬರ್ನಾಂಡಿ
ಬೇಳೂರು ಸುದರ್ಶನ
  • Website

Related Posts

ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  

May 27, 2024

ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ

October 27, 2020

www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ

July 17, 2020

Comments are closed.

ಲೇಖನಗಳು
  • ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  
  • ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ
  • www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ
  • ಕನ್ನಡ ಗ್ರಂಥ ಸಂಪಾದನೆ ಮತ್ತು ತಂತ್ರಜ್ಞಾನ
  • ಅನುವಾದ: ಹೊಸ ಆಯಾಮಗಳು, ಬದಲಾಗುತ್ತಿರುವ ವೃತ್ತಿ ಚಹರೆಗಳು – ಕೆಲವು ಟಿಪ್ಪಣಿಗಳು
  • ಕೊರೋನಾ ಕಾಲದಲ್ಲಿ ಪೋಲಿಯೋ ಕತೆ ಮತ್ತು ಬೆಳಂಬಾರ ಬೊಮ್ಮು ಶಿವು ಗೌಡರ ಯಶಸ್ವೀ ಸಸ್ಯಚಿಕಿತ್ಸೆ
  • ಪೆನ್‌ ಫ್ರೆಂಡ್‌: 32 ವರ್ಷಗಳ ಹಿಂದಿನ ಹುಚ್ಚು ಪ್ರಯತ್ನ
  • ಕನ್ನಡ ತಂತ್ರಜ್ಞಾನದಲ್ಲಿ ಅಳವಡಿಕೆಯ ಸಮಸ್ಯೆಗಳು
  • ದಣಿವರಿಯದ ಸಾಫ್ಟ್‌ವೇರ್‌ ಸಂಘಟಕ ಎಂಪಿ ಕುಮಾರ್‌ಗೆ ಇದು ವಿದಾಯವಲ್ಲ, ಹೊಸ ಆರಂಭ !!
  • ಪದಬ್ರಹ್ಮ ‘ನಾಣ’ ಮತ್ತು ಆಶುಕವನ!
  • ನಾನೂ ಜವಹರಲಾಲ್‌ ನೆಹರು ವಿವಿಯಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಾಂತ್ರಿಕ ಪ್ರಬಂಧ ಮಂಡಿಸಿದೆ!
  • ನನ್ನಲ್ಲೊಬ್ಬ ವಿಮಲಾ: ದಿಕ್ಕೆಟ್ಟ ಹುಡುಗನಿಗೆ ಬಾಳು ಕೊಟ್ಟವಳು! (ಖಾಸಗಿ ಬ್ಲಾಗ್‌)
  • ಭಾರತ ಭೂಖಂಡದ ಹುಟ್ಟು ಗುಟ್ಟು ಒಡೆದ ಅಪೂರ್ವ ಕಥಾನಕ: ಇಂಡಿಕ
  • Tesseract 4.0 OCR (Optical Character recognition Software) : A real game changer? (Also read a layman’s guide to use Tesseract!)
  • ಅನಂತಕುಮಾರ್‌: ಒಂದು ಖಾಸಗಿ ನಮನ
  • Sardar Patel Memorial Speech by Beluru Sudarshana
  • ಕೊಡಗು ನೆರೆ ದುರಂತದ ಹಿನ್ನೆಲೆಯಲ್ಲಿ ಸುಸ್ಥಿರ ಕ್ರಿಯಾಯೋಜನೆ ರೂಪಿಸಲು  ಮಿತ್ರಮಾಧ್ಯಮದ ಒತ್ತಾಯ
  • ತುಂಟ ಸಿದ್ಧಾರ್ಥ: 2ನೇ ಕ್ಲಾಸಲ್ಲಿ ಕಲಾವಿದ, ಎಸೆಸೆಲ್ಸೀಲಿ ವಿಜ್ಞಾನಿ!
  • Solar water pumps can help India surpass 100 GW target through Kisan Urja Suraksha Utthaan Maha Abhiyan
  • ಹವಾಗುಣ ಕುಸಿತದ ಬಗ್ಗೆ ಜನಜಾಗೃತಿಗೆ ವಿಶ್ವದಾಖಲೆಯ 23 ಸಾವಿರ ಕಿಮೀ ಸೈಕ್ಲಿಂಗ್‌!
  • ಸ್ಥಳೀಯತೆಯೇ ಬದುಕು, ಅದರಲಿ ತೃಪ್ತಿಯ ಹುಡುಕು!  
  • ಪಿಯೆರೆ ಒಮಿಡ್ಯಾರ್ ದಾನಪಾಶ: ಅಲಿಪ್ತ ಮಾಧ್ಯಮದ ಸರ್ವನಾಶ
  • Attention NGOs: Transparency and probity begins from you!
  • ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )
  • ಹಳೆ – ಹೊಸ ಮಾಧ್ಯಮಗಳಲ್ಲಿ ಮುಕ್ತ ಜ್ಞಾನದ ಸಾಧ್ಯತೆಗಳು
  • Digital life : let us make it sustainable; minimise carbon footprints
  • ಕನ್ನಡದ ಉಳಿವಿಗೆ ಒಂದೇ ಹಾದಿ: ಮುಕ್ತ ಜ್ಞಾನ, ಮುಕ್ತ ತಂತ್ರಜ್ಞಾನ
  • Requiem for the desktop PC? Not yet!
  • The heaven created by trinity of Hindustani music turns 50!
  • ಕನ್ನಡ ಡಿಟಿಪಿ: ಯುನಿಕೋಡ್‌ಯುಕ್ತ ಸ್ಕ್ರೈಬಸ್‌ ಸ್ವಾಗತಿಸಿ! ಈಗಲಾದರೂ ಹಳೆ ಫಾಂಟ್‌, ತಂತ್ರಾಂಶಗಳನ್ನು ಕಿತ್ತೊಗೆದು ಹೊಸಕಾಲದ `ಡಿಜಿಟಲ್‌ ಜಗಲಿ’ ಕಟ್ಟೋಣ.
  • ಒಂದು ವರ್ಷದ ಹೊಸ್ತಿಲು ದಾಟಿದ `ಭಾರತವಾಣಿ’ : ಭಾರತೀಯ ಭಾಷೆಗಳ ಹಿರಿಮೆಗೆ ನನ್ನ ನಮನ!
  • ಸುಲ್ತಾನ್‌ ಖಾನ್‌ ಸಾರಂಗಿಯ ನಶೆ ಇಳಿಯುವುದಾದರೂ ಹೇಗೆ?!
  • ಮೈ ಚ ಜ : ಕಟುಮಧುರ ವಜ್ರಕಾಯ, ದಣಿವರಿಯದ ದೇಶಕಾರ್ಯ
  • ಸಂಸ್ಕೃತ ಸಂವರ್ಧನವೇ ನನ್ನ ಮುಂದಿನ ಹೆಜ್ಜೆ : `ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಶ್ರೀ ಚ ಮೂ ಕೃಷ್ಣಶಾಸ್ತ್ರಿ
  • `ಚಿತ್ರ-ಕವನ’ ಸ್ಪರ್ಧೆಯಲ್ಲಿ ಅಪ್ಪಟ ಸ್ನೇಹವೇ ಬಹುಮಾನ!
  • The Lefts I respect in my life
  • ನವ ಲಿಬರಲ್‌ಗಳ ನಕಲಿ ಬದುಕು!
  • ಪರಮಾಣು ಹುಣ್ಣಿನ ಫುಕುಶಿಮಾ ಹೇಗಿದೆ? ಬ್ಲಾಗ್‌ ಓದಿ, ಹೊಸ ಸಾಕ್ಷ್ಯಚಿತ್ರ ನೋಡಿ!
  • ನಿಮ್ಮ ರೋಗ ಚಿಕಿತ್ಸೆಗೆ ನೀತಿವಂತ ವೈದ್ಯರನ್ನು ಹುಡುಕಲು ಇಲ್ಲಿಗೆ ಬನ್ನಿ!
  • Are we above Supreme Court?
  • ಬೇಳೂರು ಬ್ಲಾಗ್‌ ವಿಶೇಷ: ಬ್ರಹ್ಮಾಂಡದ ಈಗಿನ ಸಿದ್ಧಾಂತವನ್ನು ಶ್ರೀನಿವಾಸ ರಾಮಾನುಜನ್‌ ಅಂದೇ ಗುರುತಿಸಿದ್ದರೆ?
  • ಆಲಿಯಾ ರಶೀದ್‌: ಪಾಕಿಸ್ತಾನದ ಪ್ರಥಮ – ಏಕೈಕ ಧ್ರುಪದ್‌ ಗಾಯಕಿ; ಒಳಗಣ್ಣಿನ ಅಧಿನಾಯಕಿ
  • `ಸಾರ’ ಯಂತ್ರಾನುವಾದ ಬಳಸಿ! ಸೆಕೆಂಡಿಗೆ ಲಕ್ಷ ವಾಕ್ಯ ಕನ್ನಡದಿಂದ-ತೆಲುಗಿಗೆ ಅನುವಾದಿಸಿ!
  • ಹೊಸನಗರದ `ಕಾನಿ’ನಲ್ಲಿ ಹೊಸಾ ಜೇಡ ! ಘಟ್ಟಸಾಲಿನಲ್ಲಿ ಜೀವಜಾಲ ನೋಡಾ!   
  • ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳು : ಬನ್ನಿ, `ಅರಿವಿನ ಗೋಮಾಳ’ದ ಚಳವಳಿಯತ್ತ ಮುನ್ನಡೆಯೋಣ!
  • My Bansuri Guru, friend, guide and philosopher
  • Kick-starting the linguistic revolution
  • ಖಾಸಗಿ ಮಣೆ ಮೇಲೆ ಸ್ವಾತಂತ್ರ್ಯದ ಪ್ರಲಾಪ!
  • ಒಡೆದ ಗುಟ್ಟಿನ ಗೂಡು…..
  • ಬೇಯರ್ – ಮೊನ್ಸಾಂಟೋ ವಿಲೀನ ವಿಚಾರ: ವಿಷಗುಡಾಣದಲ್ಲಿ ಬೀಜಬಿಡಾರ
  • ಬನ್ನಿ, ಬದುಕೋಣ!
  • ಬರಲಿವೆ ಕೀಟಖಾದ್ಯ!
  • ಐಟಿ ಸಾಧನಗಳಲ್ಲಿ ಭಾ಼ಷೆ, ಲಿಪಿ: ಭಿಕ್ಷೆಯಲ್ಲ, ಹಕ್ಕು
  • ರಾಖಿಗಢಿ: ಸಿಂಧೂ ಕಣಿವೆಯ ಬೃಹತ್ ತಾಣ – ಇನ್ನಾದರೂ ನಿಜ ಇತಿಹಾಸ ಬರೆಯೋಣ!
  • Prashant Kishor : Disruptive, Harmful
  • ಕರ್ನಾಟಕದಲ್ಲಿ ಪ್ಲಾಸ್ಟಿಕ್‌ ನಿಷೇಧ: ಶಾಸನ ಅರೆಬರೆ, ತಳಮಟ್ಟದ ಜನತೆಗೆ ಬರೆ
  • ರಾ.ಸ್ವ.ಸಂಘ: ೯೦ರ ಹಿರಿತನಕ್ಕೆ ಗೌರವಪೂರ್ವಕ ನಮನಗಳು, ಹಾರ್ದಿಕ ಶುಭಾಶಯಗಳು
  • `ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?
  • ನಾನು ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸುವುದಿಲ್ಲ; ಏಕೆಂದರೆ…
  • ಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ
  • ೪೭ ಮತ್ತು ೫೩ ಪ್ರೈಮ್‌ ಸಂಖ್ಯೆಗಳ ನಡುವೆ ೫೦ ಏನು ಮಹಾ?
  • ಅಗಣಿತ ತಾರಾಗಣಗಳ ನಡುವೆ ಕೇಸರ್‌ಬಾಯಿ ಕೇರ್‍ಕರ್‌ ಹಾಡಿನ ಅಲೆ
  • ನೀರು, ನೀರಾವರಿ: ಪರಂಪರೆಯಲ್ಲೇ ಪರಿಹಾರ ಇದೆ ಕಣ್ರೀ!
  • ರಾಜಕೀಯ ಪ್ರವೇಶಿಸಿದ ಎನ್‌ ರವಿಕುಮಾರ್‌ ಬೆಳೆದ ಕಥೆ ಇಲ್ಲಿದೆ!
  • ಖಾಸಗಿ ಕಾಲಂ: ನನ್ನ ಮಗನ ಕಲಿವ ತವಕ!
  • ಕೇಂದ್ರ ಸರ್ಕಾರದ ಹೊಸ ಜೈವಿಕ ಇಂಧನ ಕಾರ್ಯತಂಡದ ಅಧ್ಯಕ್ಷರಾಗಿ ವೈ ಬಿ ರಾಮಕೃಷ್ಣ ನೇಮಕ
  • ವಿಜ್ಞಾನ ವಿಷಯಗಳನ್ನು ವರದಿ ಮಾಡುವುದು ಹೇಗೆ?
  • ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!
  • ಭವಿಷ್ಯದ ಕಾರಿಗೆ ಭದ್ರ ಬೆಸುಗೆ
  • ಅರಾಸೇ ಇನ್ನಿಲ್ಲ! ನನ್ನ ಹತಾಶೆಯ ದಿನಗಳಲ್ಲಿ ಶಕ್ತಿ ನೀಡಿದ ಚೇತನಕ್ಕೆ ನಮೋನ್ನಮಃ 
  • ಪರಿಸರ ರಕ್ಷಣೆಗೆ ಮುಂದಾದ `ದಿ ಗಾರ್ಡಿಯನ್‌’ ನಮಗೆ ಮಾದರಿಯಾಗಲಿ
  • ಹವಾಗುಣ ವೈಪರೀತ್ಯದ ಪರಿಣಾಮ: ಭಾರತದಲ್ಲಿ ಬೇಸಗೆ ಮಳೆ ತಂದ ಕೃಷಿ ದುರಂತ
  • ಸೆನ್ಸಾರ್‌ ಬೋರ್ಡ್ ಬೇಕು ಕಣ್ರೀ: ಸಿಟಿಂಗ್‌ ಫೀ ಮುಕ್ಕಿದ ಮಾಜಿ ಸದಸ್ಯನ ನೀಚ ಹೇಳಿಕೆ
  • ಇಂಟರ್‌ನೆಟ್‌.ORG : ಬಹು ಬಹು ರಾಷ್ಟ್ರೀಯ ಸಂಸ್ಥೆಗಳ (MMNC) ಸಂಘಟಿತ ಮಾರುಕಟ್ಟೆ ಜಾಲ
  • ಕನ್ನಡ ಓಸಿಆರ್‌ ಸಭೆಯಲ್ಲಿ ನಾಲ್ಕು ತಂತ್ರಾಂಶಗಳ ಯಶಸ್ವೀ ಪ್ರಾತ್ಯಕ್ಷಿಕೆ
  • ಗಾಳಿ ಪಳಗಿಸಿದ ಬಾಲಕ: ಕನ್ನಡ ಪ್ರಕಾಶನ ಹಾದಿ ಬದಲಿಸುವ ರೋಚಕ ಪುಸ್ತಕ
  • ೧೯೮೭ರ `ಉತ್ಥಾನ’ದ ಲೇಖನ: ಬೇವು – ಕೃಷಿಕರ ಕಲ್ಪವೃಕ್ಷ
  • ಕನ್ನಡ ಓಸಿಆರ್‌ ಸಭೆಯಲ್ಲಿ ಭಾಗವಹಿಸಲು ಕನ್ನಡ ಐಟಿ ತಂತ್ರಜ್ಞರು, ಸಮುದಾಯ ಐಟಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ!
  • 1987ರ ಲೇಖನ: ಚಿರಂತನ ಶಕ್ತಿ
  • ನಿರುದ್ಯೋಗವೆಂಬ ಬೇತಾಳವನ್ನು ಇತ್ತೀಚೆಗೆ ಭೇಟಿ ಮಾಡಿದ ಒಂದು ಕ್ಷಣ
  • Mitramaadhyama Appeals To Ananthkumar To Release Kannada OCR Developed By Mile Lab, Iisc, Bengaluru To The Usage Of General Public As A Open Software Tool
  • ಶೌಚಾಲಯ ಕ್ರಾಂತಿ: ಡೆಡ್‌ಲೈನ್ ಮುಗಿದಿದೆ!
  • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ : ದುಂಡುಮೇಜಿನ ಸಭೆ ಕರೆದು ಚರ್ಚಿಸಿ, ಸಮುದಾಯ ಭಾಗಿತ್ವ ಆರಂಭಿಸಿ
  • IT revolution and Regional Newspapers: Let’s harness it!
  • ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!
  • ಎಲ್ಲ ಅಕ್ಷರಗಳನ್ನು ಪ್ರೀತಿಸೋಣ, ಎಲ್ಲ ಭಾಷೆಗಳನ್ನೂ ಪ್ರೀತಿಸೋಣ : ಕೆ ಪಿ ರಾವ್‌
  • ನನ್ನ ಮಾವ ಗೋವಿಂದರಾಯರು: ಒಂದು ಖಾಸಗಿ ನಮನ
  • ಗೋಪಿನಾಥ್‌ ಮುಂಧೆ: ಒಂದು ದಿನದ ಸ್ನೇಹಯಾನ
  • ರಾಷ್ಟ್ರೀಯ ಆಹ್ವಾನ ಸಿಕ್ಕಿದೆ: ಪಂಥಾಹ್ವಾನ ಮುಂದಿದೆ!
  • ನದೀಕಣಿವೆಯ `ಟೆಕ್’ ಸಂತನೊಂದಿಗೆ ಅರ್ಧ ದಿನ
  • ಹಸಿವಿನ ಈ ಮೂರು ನೆನಪುಗಳಲ್ಲಿ ತುಂಬಾ ಪೌಷ್ಟಿಕತೆ ಇದೆ!
  • ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!
  • ಬರಲಿವೆ ಜ್ಯೋತಿಸ್ತಂತುಗಳು ( ಆಪ್ಟಿಕಲ್‌ ಫೈಬರ್‌ ಬಗ್ಗೆ ೧೯೮೭ರಲ್ಲಿ ಬರೆದ ಲೇಖನ!)
  • ಮಿತ್ರಮಾಧ್ಯಮ ವಿಶೇಷ: ಫೋನ್‌ ಬ್ಲಾಕ್‌ ಕ್ರಾಂತಿಗೆ ಇನ್ನೆರಡೇ ವರ್ಷ!
  • Book Review: THE THIRD CURVE – The End of Growth as we know it: A Must Read for Energy Policy Makers
  • Dave’s Phone Blok – Invention takes digital world by storm
  • ನಾವೇಕೆ ವಿಷಮಯವಾಗಬೇಕು? ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು [ಪುಸ್ತಕ]
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಆರು ಸೆಕೆಂಡಿಗೊಂದು ಸಾವು: ಕಟುಸೌಜನ್ಯ – ತಂಬಾಕು
  • ತಟ್ಟಿಹಳ್ಳ: ಜಡಿಮಳೆಗೂ ಸವಾಲೊಡ್ಡಿದ ಜೈವಿಕ ಇಂಧನ ಸಸಿನಾಟಿ ದಾಖಲೆ
  • ಬ್ಲಾಗಾಯತ : ಸುದ್ದಿ, ಬದುಕು, ಭಾವನೆಗೆ ಹೊಸ ಆಕಾರ
  • ಗಶ್‌ಶ್‌ಶ್‌ಶ್‌ಶ್!! ರೇಡಿಯೋದಲ್ಲಿ ಪಾಠದ ಪುಟ ಬರ್‍ತಾ ಇದೆ!
  • ಜಜಂತರ್‌ ಮಮಂತರ್‌ ಮ್ಯಾಗಜಿನ್‌ನ ೨ನೇ ಸಂಚಿಕೆ : ಸ್ಥಾವರಕ್ಕಳಿವುಂಟೆ?
  • ಜಂತರ್‌ ಮಂತರ್‌: ಮಿತ್ರಮಾಧ್ಯಮದ ವಿಜ್ಞಾನ ಸಂಚಿಕೆ ೧
  • ಮಾರಿಯಾನಾ ಜಲಕಮರಿಯಿಂದ ಕೇಳಿ ಬಂದ ದನಿಗಳು
  • ಒಂದೇ ಸಹಜ ಧ್ವನಿಯಲ್ಲಿ ರಿಯಲ್‌ ಟೈಮ್‌ ಭಾಷಾಂತರ: ಮೈಕ್ರೋಸಾಫ್ಟ್‌ ನ ಮಹತ್ವದ ಸಂಶೋಧನೆಯನ್ನು ಅಭಿನಂದಿಸೋಣ!
  • ರಂಗನಾಥಜ್ಜ ಮೈಸೂರಿಗೆ ಹೊರಟರು
  • ಡಾ. ಆಚಾರ್ಯರು ಈಗಷ್ಟೆ ಫೋನ್ ಕರೆಯನ್ನು ಅವರೇ ಸ್ವೀಕರಿಸುತ್ತಿಲ್ಲ
  • ಗೂಗಲ್+ : ಅಂತರಜಾಲದ +ಟಿವ್ ಚೇಂಜ್!
  • ‘ಇಜ್ಞಾನ’ ಸಂಚಿಕೆ ಓದಿ
  • ಮಾಧ್ಯಮ ಮಿತ್ರರಿಗೆ ಮಾಹಿತಿ ಹಕ್ಕು ಕೈಪಿಡಿ
  • ಸ್ಟೀವ್‌ ಜಾಬ್ಸ್‌ ಕಟ್ಟಿದ ಹಂಗಿನರಮನೆಯಲ್ಲೇ ಇರಬೇಕೆ?
  • ಸೂರ್ಯನ ತೂಕದ ಸಾಸಿವೆ ಕಾಳಿನ ಸುತ್ತ ವಜ್ರಕಾಯ ಗ್ರಹದ ಗಿರಿಗಿಟ್ಲೆ : ಒಂದಷ್ಟು ಚರ್ಚಿಸೋಣ ಬನ್ನಿ….
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಬಾಳೇಪುಣಿ : ಅಭ್ಯುದಯ ಪತ್ರಿಕೋದ್ಯಮದ ಕಣ್ಮಣಿ
  • ನಮ್ಮ ಜಸ್ಟಿನ್ ಈಗ್ಲೂ ಫಾಸ್ಟ್
  • ಎಸೆಸೆಲ್ಸಿಗೆ ಬರೆದ ರಸಾಯನ ಶಾಸ್ತ್ರದ ಹಳೆ ಪುಸ್ತಕ ಹೀಗಿದೆ!
  • THE ANONYMOUS : ಬಿ. ದೇವರಾಜ್ ಹೊಸ ಕಲಾಕೃತಿಗಳ ಸರಣಿ
  • ಏನ್ಮಾಡ್ತೀರಾ ತರಲೆ, ಬದುಕುಳಿಯೋದೇ ಜಿರಲೆ !
  • ಸಹಕಾರ ಚಳವಳಿ : ಒಂದು `ಹೊರ’ನೋಟ
  • ಎಸ್ ಎಂ ಪೆಜತಾಯ: ಎಂಡೋ ಸಲ್ಫಾನ್ ಅಂದು ನಮ್ಮ ಮುಖದ ಮೇಲೆ ಕೊಟ್ಟ ಒದೆಯ ನೆನಪು!
  • ಬಿಟಿ, ಕುಲಾಂತರಿ : ಹೋರಾಟ ಇನ್ನೂ ಇದೇರಿ! ಕರ್ನಾಟಕದಲ್ಲಿ ಮತ್ತೆ ವಕ್ಕರಿಸಿದೇರಿ!!
  • ವಿಷಕಾರಿ, ಇಂಧನಬಾಕ ಮನುಕುಲ ಇನ್ನೆಷ್ಟು ದಿನ? ಬಂದೀತೆ ಸರಳ ಬದುಕಿನ ಸುಂದರ ಕ್ಷಣ?
  • ಟೆಕ್ಸ್ ಗುರು ರಾಧಾಕೃಷ್ಣನ್ : ನದೀಕಣಿವೆಯ ಫ್ರೀ ಸಾಫ್ಟ್‌ವೇರ್ ಸಂತ
  • ಟೆಕ್ಸ್: ಡೊನಾಲ್ಡ್ ಕನೂಥ್‌ನ ಸಂಶೋಧನೆ, ರಾಧಾಕೃಷ್ಣನ್ ಬದುಕಿಗೇ ಮರುಚಾಲನೆ
  • ಉತ್ತರ ಕೊರಿಯಾ : ಸಂಗ್ ಕಂಡ ಉತ್ತರ ಕೊರಿಯಾ ಮತ್ತು ಅದರ ಸರ್ವಾಧಿಕಾರಿ
  • ಎಂಡೋಸಲ್ಫಾನ್ ನಿಷೇಧದ ಜಾಗತಿಕ ನಿರ್ಧಾರಕ್ಕೆ `ಉತ್ಪಾದಕ’ ಭಾರತದ್ದೇ ವಿರೋಧ
  • ಡರ್ಟಿ ನ್ಯೂಸ್: ಕೊಳಕು ಡಜನ್ ವಿಷಪಟ್ಟಿಗೆ ೯ ಹೊಸ ಅರಿಷ್ಟಗಳ ಸೇರ್ಪಡೆ
  • ಧರಂಪಾಲ್: ಬ್ರಿಟಿಶರಿಗೆ ಭಾರತವೇ ಮಾದರಿಯಾಗಿತ್ತು ಎಂಬ ಸತ್ಯವನ್ನು ಶೋಧಿಸಿದ ಗಾಂಧಿವಾದಿ
  • Devinder Sharma: Gutter Science: Inter-Academy Report On GM Crops
  • Devinder Sharma: Punjab middlemen get Rs 7,830 million a year for practically doing nothing
  • ಉಮರನ ಬದುಕಿನಲ್ಲಿ ಒಸಗೆಯಷ್ಟೇ ಅಲ್ಲ…
  • ಅಗಣಿತ ಮಹಿಮರಿಗೆ ನಮೋನ್ನಮಃ: ವಿಶೇಷ ವ್ಯಕ್ತಿತ್ವಗಳನ್ನು ಅರಿಯೋಣ ಬನ್ನಿ!
  • ಬಿಟಿ ಬದನೆ: ಆರು ರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳು, ೯೦ ಜನ ವಿಜ್ಞಾನಿಗಳು ತಯಾರಿಸಿದ ನಕಲು ವರದಿಯ ಕಥೆ
  • ‘ಕವಲು’ ಮೂರನೇ ದರ್ಜೆ ಕಾದಂಬರಿ : ಸಾರಾ ಅಬೂಬಕರ್
  • ಉತ್ತರ ಕೊರಿಯಾ: ಅಣ್ವಸ್ತ್ರದ ಮಹಾಕೋಠಿ
  • ಉತ್ತರ ಕೊರಿಯಾ: ಸರ್ವಾಧಿಕಾರಿಗೆ ದುಡಿದು ಸಾಯುವ ಖೈದಿಗಳ ನರಕ
  • ಹಸಿದ ಹೊಟ್ಟೆಯ ಮೇಲೆ ೭೦೦೦ ಮರ್ಸಿಡಿಜ್ ಬೆಂಝ್‌ಗಳ ಸವಾರಿ
  • ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?
  • ವೇದಾಂತ : ಅಗೆದಷ್ಟೂ ಅವಾಂತರ
  • ಕಂಬಳಿಹುಳದ ಕಡಿತ: ಉರಿಗಿಲ್ಲ ರಿಯಾಯ್ತಿ !
  • ತುಂಟ ಸಿದ್ಧಾರ್ಥನ ಕಲಾಕೃತಿಗಳು
  • ಉಮೇಶ : ಜೀತ ವಿಮುಕ್ತಿ ಹೋರಾಟದ ಯುವ ಶಕ್ತಿ
  • ನಾವು ಹಾಲಿವುಡ್ ಸಿನೆಮಾ ಯಾಕೆ ನೋಡಬೇಕು?
  • ನಿರುದ್ಯೋಗ ಪರ್ವದ ಒಂದು ವರ್ಷ : ಶ್ರುತಿ ಸೇರದ ಜಾಡು
  • ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?
  • ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?
  • Shankar Sharma: Why Gundia Hydro Electric Project Is Not Needed
  • Impact of Electric Power Sector on Western Ghats : Issues and remedies
  • ತದಡಿಯಲ್ಲಿ ಅನಿಲ ಆಧಾರಿತ ವಿದ್ಯುತ್ ಯೋಜನೆ ಬೇಡ
  • ಮಿತ್ರಮಾಧ್ಯಮದಲ್ಲಿ ವಿದ್ಯುತ್ ತಜ್ಞ ಶಂಕರ್ ಶರ್ಮ ಅಂಕಣ
  • Media Fest Presentation by Beluru Sudarshana
  • ಬಿಟಿ ಶಾಂತಾರಾಮ್‌ರವರಿಗೆ ನಾಟಿ ನಮಸ್ಕಾರಗಳು!
  • ಶಾಂತಾರಾಂ, ಚಪ್ಪಲಿ ಎಲ್ಲಿ ಕಚ್ಚುತ್ತದೆ ಎಂದು ಹೇಳಬಾರದೆ?
  • ದೇವಿಂದರ್ ಶರ್ಮ : Call for a moratorium on GM Foods
  • ಮಿತ್ರಮಾಧ್ಯಮದಲ್ಲಿ ದೇವಿಂದರ್ ಶರ್ಮ ಲೇಖನಗಳ ಪ್ರಕಟಣೆ ಆರಂಭ
  • ಬಿಟಿ ಬದನೆ ರಗಳೆ, ಡಾ. ಶಾಂತಾರಾಂ ಬೊಗಳೆ!
  • ಇಂಟರ್‌ನೆಟ್ ಎಂಬ ನ್ಯೂ ಮೀಡಿಯಾ: ನನ್ನ ಹಳೇ ಸಂದರ್ಶನ ಇಲ್ಲಿದೆ!
  • ನನ್ನ ಒಂದ್ನೇ ಕ್ಲಾಸ್ ಶಾಲೆ : ಹೊಡಬಟ್ಟೆಯ ಮಧುರ ನೆನಪು
  • ಪ್ರವಾಸದಲ್ಲಿ ಕಂಡ ದತ್ತಾಜಿ ಅಮ್ಮ
  • ‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ
  • ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !
  • ಎಂಡೋಸಲ್ಪಾನ್ ರುದ್ರನರ್ತನಕ್ಕೆ ಭಾರತದ್ದೇ ಹಿಮ್ಮೇಳ
  • ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ
  • ಕಣ್ಮರೆಯಾದ ಖಾಸಗಿತನಕ್ಕೆ ಅಳೋರಾರು?
  • ‘ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ’
  • ಹಸಿರು ಕ್ರಾಂತಿಯ ಕೊಡುಗೆ: ಕ್ಯಾನ್ಸರ್ ಟ್ರೈನ್
  • ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ
  • ಹಸಿರು ಕ್ರಾಂತಿ : ಬರೀ ಪೊಳ್ಳು, ಭ್ರಾಂತಿ !
  • ದಶಕದ ಗೇಮ್‌ಪ್ಲಾನ್‌ಗೆ ಚೀನಾ ಷಡ್ಯಂತ್ರ (ಸರಣಿ ಲೇಖನ ೪)
  • ಚೀನಾದಲ್ಲಿ ಮಾತ್ರ: ‘ಲಾಗೋಯ್’ – ೨೧ನೇ ಶತಮಾನದ ನರಕ (ಸರಣಿ ಲೇಖನ ೩)
  • ಚೀನಾ: ಸುಳ್ಳು, ಗೌಪ್ಯತೆಯೇ ಶಕ್ತಿ, ಯುಕ್ತಿ ( ಚೀನಾ ಸರಣಿ ಲೇಖನ ೨)
  • ಹಾಯ್ ಹಾಯ್ ಚೀನಾ ! (ಸರಣಿ ಲೇಖನ ೧)
  • ನೇಪಾಳ:ಪಶುಪತಿನಾಥ ಕೇವಲ ನಿಮಿತ್ತ ; ಮರುಕಳಿಸಲಿದೆಯೆ ರಕ್ತಪಾತ ?
  • ವಿಶ್ವ ಪರಂಪರೆ ತಾಣವಾಗಲಿದೆ ಪಶ್ಚಿಮ ಘಟ್ಟ. ಬೃಹತ್ ಯೋಜನೆಗಳನ್ನು ದಯವಿಟ್ಟು ಕೈಬಿಡಿ !
  • ತದಡಿ : ಆಗ ಪೆಡಂಭೂತ, ಈಗ ಬ್ರಹ್ಮಪಿಶಾಚಿ !
  • ನಿಮಗೆ ಗೊತ್ತೆ, ಬ್ಯಾಕ್ಟೀರಿಯಾ ಅರಿಷಡ್ವರ್ಗ?
  • Three Cups of Tea : ಮನ ತಟ್ಟುವ ಸೇವಾ ಕಥನ
  • Please visit www.mitramaadhyama.co.in
  • Shilpashree Investigative Report Award 2010
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ಜಯಚಿಕ್ಕಿ ಕೊಟ್ಟ ಮನೆಮದ್ದಿನ ಪುಸ್ತಕಗಳು : ನೀವೂ ಓದಿ
  • ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್
  • ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು
  • ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು
  • ಪಾಕಿಸ್ತಾನಿ ಗಝಲ್‌ಗಳ ಖಜಾನೆ
  • ನನ್ನ ಮೇಡಂ ಜಯಲಕ್ಷ್ಮಿ
  • ಹನುಮನಹಳ್ಳಿಯ ಸುಗಂಧ
  • ಮನೋಹರ ಮಸ್ಕಿ, ಅರೆ ಇಸ್ಕಿ! ಸಂವಿಧಾನ ಶಿಲ್ಪಿಗೇ ಅವಮಾನ ಮಾಡ್ತೀಯ?
  • ನನ್ನ ಪ್ರೀತಿಯ ದತ್ತಾಜಿ
  • ಮನೋಹರ ಮಸ್ಕಿ: ಖತರ್‌ನಾಕ್ ಸ್ಕೀಮ್‌ಗಳ ಸರದಾರ !
  • ಮನೋಹರ ಮಸ್ಕಿಯೂ… ೮೦ ಲಕ್ಷ ರೂ.ಗಳ ಸ್ಕೀಮೂ……
  • ರಂಗನಾಥರ ಬಹುಮುಖೀ ಬದುಕು
  • ಮಲ್ಲೇಶ್ವರದಲ್ಲಿ ಕಂಡ ರಂಗನಾಥ್: ಈಗ ಬರಿ ನೆನಪು
  • ನನ್ನ ಪ್ರಿಯ ಕೋಮಾರನಪುರ ರಂಗನಾಥ, ನಿಮ್ಮನ್ನೆ ನೆನಪಿಸಿಕೊಂಡು…..
  • ಪಬ್ ಮೇಲೆ ದಾಳಿ ಮಾಡಿ ಹುಡುಗೀರ್‍ಗೆ ಹೊಡೆದದ್ದು ತಪ್ಪು ತಪ್ಪು!
  • ನೋಡೋಸಮ್ ಷಣ್ಮುಖನಿಗೆ ನಮೋನ್ನಮಃ
  • ರಾಷ್ಟ್ರೀಯತೆಯ ಇಮೇಜ್ ಮ್ಯಾನೇಜರ್‌ಗಳು ಮತ್ತು ‘ಸ್ಲಮ್‌ಡಾಗ್’
  • ಸಾಜ್ ಮತ್ತು ಏಕ್ ನಯಾ ಸಾಜ್
  • Victory for hawkers, DNA bends its unique policy
  • DNA publishes a story against BENGALURU name
  • DNA says CM Yeddyurappa is a smoker and drinker
  • Double subscription: DNA executives go on record
  • DNA Bangalore Complaints – Subscribed news paper not delivered
  • Media support for fight against DNA
  • DNA executives cheat hawkers, try selling papers!!
  • An appeal from poor paper hawkers to the readers of DNA
  • DNA: Delayed , No Analysis?
  • ಟಿಬೆಟನ್ನು ಅಹಿಂಸೆಯ ನೆಲೆವೀಡಾಗಿಸಿ
  • ನಕ್ಸಲರು: ಸಾವಿನ ಸರದಾರನ ಕುರುಡು ಬಂಟರು
  • ಟಿಬೆಟ್: ಡಿಸೆಂಬರ್ ೧೦ರಂದು ವಿಶೇಷ ಲೇಖನ
  • ಮಾನನಷ್ಟ ಮೊಕದ್ದಮೆಯೂ, ಮುಳಬಾಗಿಲಿನ ಮುಖಗಳೂ…
  • DNA Bangalore : Double subscription attempts, no paper yet!!
  • ಸಿಲಿಕಾನ್ ಸಿಟಿಯೆಂಬ ಬುಡುಬುಡಿಕೆ ಬಿಡಿ
  • China: Latest Military Report
  • My new service: Downloadable files and softwares
  • My new service: Downloadable files and softwares
  • ಕಂದಿಹೋದ ಸಾಂಕೇತಿಕತೆಯ ಸಂಕೇತ: ಶಿಖರಸೂರ್ಯ
  • `ಗಂಡ ಹೆಂಡಿರ ನಡುವೆ’ : ಕೆಲವು ಉಪಯುಕ್ತ ಮಾಹಿತಿಗಾಗಿ ಓದಿ
  • ಒಂದು ಬದಿ ಕಡಲು: ಕಡಲು ಕಡೆದು ಬದುಕಿನ ಕೆನೆ ತೆಗೆದ ಕಥೆ
  • ಮಾಯಾಲೋಕಕ್ಕೆ `ತೇಜಸ್ವೀ’ ಪಯಣ
  • ಕೆ ಬ್ಲಾಕ್ ಅಂದ್ರೆ ಕೇತಮಾರನಹಳ್ಳಿ
  • ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ?
  • ಬ್ರೆಝಿಲ್ ಕಾಡಿನಲ್ಲಿ ಬರ್ನಾಂಡಿ
  • Energy alternative from America
  • Privacy of Britons in America’s hand
  • The pain & Agony of Tibet
  • Kannada DiMdiMa
  • A request to mainstream papers
  • Raag Madhuvanti
  • Artist B. Devaraj: Bangalore’s heart spot
  • Mayaloka 1: Instant view
  • How to get unconditional apology letters from prestigious Banks
  • Vikranta Karnataka, a curtain raiser
  • Sopan, a STEP in right direction
  • World Bank comment on India
  • Cosmetics for life: Venkatesh from Botswana
  • Narayana Hegde Arasikeri, 83 still young
  • Hampi University’s new ventures
  • America’s draconian Space Policy
  • Chapter 1: Under the rainbow
  • Women who changed lives
  • Chandrashekhar Kambara: an interview
  • Twin cities of Bay of Cambay
  • Sex: Common habba of internet
  • Gimbel’s Hampi
  • ಕೆಲಸ ಬಿಟ್ರಾ , ವರಿ ಮಾಡ್ಕೋಬೇಡಿ | ಅಥ್ವಾ ಕೆಲ್ಸ ಬಿಡಿ ಖುಷಿ ಪಡಿ
  • Our Justin is very fast
  • Bisilu Kolu: A review
  • Why Sahitya Sammelana?
  • Early stories of Raghavendra Patil : A review
  • Battalike: A review
  • Anubhavave nudichitra
  • ಸಾಮರಸ್ಯದ ನೇಕಾರ : ಸಂತ ಕಬೀರ
  • ಕಲಿವ ತವಕ
  • Basics of Brindavani Saarang
  • Rhodes, Girish Karnad and Aparthied | `ವರ್ಣಭೇದ’ ನೀತಿನಿರೂಪಕನ `ಪ್ರತಿಷ್ಠಿತ’  ಸ್ಕಾಲರ್ ‌ಶಿಪ್ ಗೆದ್ದವರು
  • Free Software movement
  • Kannada SaapthahikagaLu: A speech text
  • Pluto OK, Bose illa yaake?
  • Booker and some sweat
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.