Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಕವನಗಳು»ಎಲ್ಲಿರಬಹುದು ನಮ್ಮ ಸುರಸುಂದರಿಯರು?
ಕವನಗಳು

ಎಲ್ಲಿರಬಹುದು ನಮ್ಮ ಸುರಸುಂದರಿಯರು?

ಬೇಳೂರು ಸುದರ್ಶನBy ಬೇಳೂರು ಸುದರ್ಶನOctober 3, 2007Updated:May 19, 2025No Comments1 Min Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಎಲ್ಲಿರಬಹುದು ನಮ್ಮ ಸುರಸುಂದರಿಯರು

ಎಲ್ಲಿರಬಹುದು ನಮ್ಮ ಸುರಸುಂದರಿಯರು
ಐಶ್ವರ್ಯ ಮತ್ತು ಸುಸ್ಮಿತಾ
ಕಿರೀಟ ತೆಗೆದಿಟ್ಟು ಭುಜಕೀರ್ತಿ ಬಿಚ್ಚಿಟ್ಟು
ಸೇವಾರ್ಥ ಹೊರಟಾಯಿತಾ ?

ಹೋಗಿರಬಹುದೆ ಇನ್ನೊಂದು ಅನಾಥಾಲಯಕ್ಕೆ
ಬರೀ ಎರಡೇ ತಾಸು ತಡವಾಗಿ ?
ಅಥವಾ ಮುನ್ನುಗ್ಗಿರಬಹುದೆ ಮಂಡೇಲಾ ಮನೆಗೆ
ವಿಶ್ವಭ್ರಾತೃತ್ವದ ಸಿಹಿ ಮುತ್ತಿಗಾಗಿ ?

“ಸ್ಪಾಸ್ಟಿಕ್ಸ್ ಸೊಸೈಟಿಗೆ ಬರಲಿಲ್ಲ ದಾನ''
ಬಚ್ಚನ್ನಿಗೆ ಖಠು ಕಾಗದ ಬರೆಯುತ್ತಿರಬಹುದೆ ?
“ಕುರೂಪಿಗಳಿಗೂ ಕೊಡಿ ಮೀಸಲಾತಿ''
ಅಟಲ್‌ಜಿಗೆ ಫೋನಾಯಿಸುತ್ತಿರಬಹುದೆ ?

ಚೆನ್ನೈನಲ್ಲಿ ಚುಡಾವಣೆಗೆ ಬಲಿಯಾದ ಹುಡುಗಿ
ತಾಯಿಗೆ ಸಾಂತ್ವನ ಹೇಳುತ್ತಿರಬಹುದೆ ?
ಜಯಲಲಿತಾ, ಮಮತಾ, ಸುಷ್ಮಾ, ಸೋನಿಯಾ
ರಾಬ್ಡಿಯರನ್ನು ಒಗ್ಗೂಡಿಸುತ್ತಿರಬಹುದೆ ?

ನನಗಂತೂ ಗೊತ್ತು, ಸುಸ್ಮಿತಾ ಸೌಂದರ್ಯ ಸಾಬೂನಿಗಾಗಿ
ನಿಲುವಂಗಿಯಲ್ಲಿ ವಾಕಿಂಗು ಹೋಗಿದ್ದಳು.
ನೇತ್ರದಾನದ ಜಾಹೀರಾತಿಗಾಗಿ ಕೊಂಚ ತೆರೆದಿದ್ದವು
ನಮ್ಮ ಐಶ್ವರ್ಯಾಳ ಕಣ್ಣುಗಳು.

ಥೇಟರ್‌ನಲ್ಲಿ ಜನ ಭೇಷ್ ಎಂದಿದ್ದರಂತೆ
ಐಶ್ವರ್ಯಾಳ ಸಿನಿಮೀಯ ನಟನೆಗೆ
ಮೊನ್ನೆ ಕಂಡಿದ್ದೇನೆ ಕುಣಿಯುತ್ತಿದ್ದಳು ಸುಸ್ಮಿತಾ
`ಅಂಗಾರೆ' ಸಿನಿಮಾದೊಳಗೆ.

ಏನೇ ಹೇಳಿ, ಈ ಸುಂದರಿಯರು ಇರಬೇಕು ಇಲ್ಲಿ
ಎಷ್ಟೆಂದರೂ ಭಾರತದ ಆಸ್ತಿ ಮಾತ್ರ
ಕ್ವಿಜ್ಜುಗಳಲ್ಲಿ ಹಾಗೆ ಉದುರಿಸಬಾರದಿತ್ತು
ನುಡಿಮುತ್ತುಗಳ ಬೆಲೆಯೂ ಜಾಸ್ತಿ.

ಎಲ್ಲಾದರೂ ಇರುತ್ತಾರೆ, ಎಂತಾದರೂ ಇರುತ್ತಾರೆ
ಇವರು ಎಂದೆಂದಿಗೂ ಸುಂದರಿಯರು.
ತುಟಿಮೀರಿ ಹೊರಬಿದ್ದ ಪದಗಳಂತರದಲ್ಲಿ
ಅರ್ಥಗಳ ಠಾವುಂಟು ಎಂದರಿಯರು !

ಸುಸ್ಮಿತಾ-ಐಶ್ವರ್ಯ ಇಬ್ಬರೇ ಎನ್ನದಿರಿ
ಬರಬಹುದು ಮೂರನೆಯ ಸುರಸುಂದರಿ.
ಯಾರಿಗೂ ಬೇಜಾರು ಆಗಬಾರದು ನೋಡಿ
ಹೊಸ ಮಾತು ಮಿಂಚಲಿದೆ, ಹೊಸ ಸೀನರಿ !

Share. Facebook Twitter Pinterest LinkedIn Tumblr Email
Previous Articleಆ ಕಲಾವಿದ ಹೊರಟುಹೋದ ಮೇಲೆ
Next Article ಮೌನವೂ ನನಗೇ
ಬೇಳೂರು ಸುದರ್ಶನ
  • Website

Related Posts

ಓ ಗುರುವೇ..

February 7, 2019

ದಶಕದ ಹಿಂದಿನ ಡಿಜಿಟಲ್ ಕಾವ್ಯ

January 1, 2015

ಮೂರು ಜೈವಿಕ ಇಂಧನ ಹಾಡುಗಳು

March 10, 2011

Comments are closed.

ಕವನಗಳು
  • ಓ ಗುರುವೇ..
  • ದಶಕದ ಹಿಂದಿನ ಡಿಜಿಟಲ್ ಕಾವ್ಯ
  • ಮೂರು ಜೈವಿಕ ಇಂಧನ ಹಾಡುಗಳು
  • ನೀನೇನಂಥ ಮೆದು ಹುಡುಗನಲ್ಲ
  • ಅಪಾರ, ನಿನ್ನ ಜೊತೆ…
  • ಶೂನ್ಯಗಳ ಕುರಿತು
  • ತಣ್ಣಗೆ ಮಲಗಿದೆ ರಸ್ತೆ
  • ಕುರುಹಿಲ್ಲದ ನೆರಳು
  • ಆಶಾ ನನ್ನ ಆಶಾ
  • ನಿನಗಾಗಿ
  • ಆಪ್ಟಿಮಿಸಮ್
  • ಊಹೆಗಳು
  • ನಾಳೆ ಬರಬಹುದೇ ?
  • ಹಾಡು
  • ಓದಬೇಡ
  • ನಾಳೆಯೇ ಮುಂಜಾನೆ
  • ದ್ವೇಷದ ಹಾದಿ
  • ನನ್ನ ನಿನ್ನೆಗಳನ್ನು ಎಳೆದೆಳೆದು ತಂದಿರುವೆ
  • ನಿನ್ನ ಹುಡುಕಿದ ಮೇಲೆ
  • ನೆಲವಾಗಿ ಹಬ್ಬಿದವಳಿಗೆ
  • ಬೆವರು
  • ಗೆರೆಗಳ ಕಥೆ
  • ಕತ್ತಲಿನ ಬೆಳಕು
  • ಮೌನವೂ ನನಗೇ
  • ಆ ಕಲಾವಿದ ಹೊರಟುಹೋದ ಮೇಲೆ
  • ಪ್ರಯೋಗಗಳು
  • ಶಬ್ದಗಳ ನಡುವೆದ್ದ ಮೌನ ಬೆಟ್ಟದ ಮೇಲೆ
  • You liberate
  • ಪಾರಿಜಾತದ ಉವಾಚ
  • ಅವಳೊಂದು ಗಿಡವಾಗಿದ್ದರೆ
  • ನನಗಂಟಿದ ಕರ್ಮದ ಕರೆ
  • ನಾನು ಬದಲಾಗಿದ್ದೇನೆ
  • ಹಾಗಿದ್ದರೇ ಚಂದ
  • ಗಾಳಿ
  • ಇಹ
  • ಡೊಂಕು ಮನಸ್ಸಿನ ಮಾನವರೇ
  • ಅವರು
  • ಜೀವ ಬಿಡಾರ
  • ಇಂತಹ ಹುಡುಗಿ
  • ಕ್ರಿಯಾಪದ್ಯ
  • ಸೂರ್ಯಕುಮಾರ ಮತ್ತು ಚಂದ್ರಕುಮಾರಿ
  • ಬಿರುಕು
  • Yet
  • ನಮ್ಮದೆಂಬೋ ವಸ್ತುಗಳು
  • ಗೋಡೆ ಬರಹ
  • ಅದೇನಂಥಾ…
  • ಸಲಹೆ
  • `ಅರ್ಥ’ಗಳು ನವ್ಯಕಥೆ ಕಟ್ಟುವ ಮೊದಲು
  • ಹೀಗೆ
  • ಸಂಬಂಧಪಟ್ಟವರಿಗೆ
  • ಅಳಿದ ಮೇಲೆ
  • ಉತ್ತರ
  • ಬೀಜಕ್ಕೆ
  • ಬೇಡಿಕೆಗಳು
  • ವೈಫಲ್ಯದತ್ತ
  • ಒಂದು ಗುಟ್ಟಿನ ಮಾತು
  • ಪ್ರತಿನಾಯಕ
  • ಕೊನೆಯ ಮಾತು
  • ಪುಷ್ಯದಂಗಳದಲ್ಲಿ
  • ರಾತ್ರಿ
  • ಹರಪನಹಳ್ಳಿಯಲ್ಲಿ ಮಳೆ
  • ನನ್ನ ಕನಸಿನ ಗೆಳೆಯ
  • ಇಬ್ಬನಿ
  • ಸ್ಥಿತಿ
  • ಒಮ್ಮೆ…
  • ಕ್ಷಮೆ
  • ಹಳೆ ಹಾಡು
  • ಕಾಲನುವಾಚ
  • ಪದರ
  • ಇಷ್ಟೇನಾ?
  • ನನ್ನ ಅಕ್ಕನಿಗೊಂದು ಪತ್ರ
  • ಡಿಜಿಟಲ್‌ ಕಚೇರಿ
  • ಹೊಸ ಭ್ರಮೆ
  • ಸಮತ ಸಾಕ್ಷರತೆ
  • ಈಗಲೂ ಹಟ ಹಿಡಿಯುತ್ತೀರ?
  • ಬಳ್ಳಕ್ಕನ ನಗೆ
  • ಕೆಲವು ವಿಳಾಸಗಳು
  • ತಡವಾಯಿತಾದರೂ
  • ಅವಳ ನೆನಪು
  • ಸುಕುಮಾರನ ನೆನಪುಗಳು
  • ನನ್ನ ಕವಿ
  • ನಿಶ್ಶಬ್ದಕ್ಕೂ ಕೊಳಲು
  • ಹೊಸ ವರ್ತಮಾನ
  • ಕವಿ ಗೆಳೆಯನ ಸಲಹೆಗಳು
  • ನಿಶ್ಶಬ್ದದ ವಾದ
  • ಬರೀ ಮಾತುಗಳಿರುವ ಸಾಲುಗಳು
  • ಅಕಿಯಾಮ ಯಾನ (ನನ್ನ ಸ್ವಂತ ವರದಿ)
  • ಬಲಿಪೀಠದ ಹೇಳಿಕೆ
  • ಸ್ನೇಹಪೂರ್ವಕವಾಗಿ
  • ರೂಪಾಂತರ
  • ಹರಿವ ನದಿಗಿದೆ ಜೀವ
  • ನಾನು ಸಮುದ್ರ
  • We wither away
  • ನತದೃಷ್ಟ ವೀರನ ಒಂದು ಕ್ಷಣ
  • ಸಮೀಕರಣ
  • ವರ್ತಮಾನದ ಬಿಸಿಲು
  • ಮರೆಯಬೇಡ
  • ಒಂದು ಗೀಗೀ ಪದ
  • ಅನಾವರಣ
  • ತಾರಾಲೋಕದ ಅನಾಥ ಹುಡುಗ
  • ನನ್ನ ಮೇಡಂ ಜಯಲಕ್ಷ್ಮಿ
  • ಪರಿಚಯ
  • ವಿವರಣೆ
  • ಪಾಪಿಯ ಪದ್ಯ
  • ನಿವೇದನೆ
  • ಅಸ್ವಸ್ಥನೆದೆ
  • ನಡೆದದ್ದು
  • ನೆನಪು
  • ಅವರು
  • ದಿನಚರಿ
  • ಖಳನಾಯಕಿ
  • ನನಗೆ ಸಂತೈಸುವ ಬೆರಳುಗಳಿವೆ
  • ಅವಳು
  • ಸ್ವಾರ್ಥಿಯೊಬ್ಬನ ಸ್ವಗತ
  • ಅಸಂಗತ
  • ಭ್ರಮೆ
  • ಜಲಪಾತದ ಶಬ್ದ
  • ಭೇಟಿ
  • ಮುಟ್ಟಬೇಡ ಗೆಳೆಯ ನೀನು
  • ಎಚ್ಚರಿಕೆ
  • ಮೌನವೂ ನನಗೇ
  • ಗೆರೆಗಳ ಕಥೆ
  • ಕುರುಹಿಲ್ಲದ ನೆರಳು
  • ನೆಲವಾಗಿ ಹಬ್ಬಿದವಳಿಗೆ
  • ಆಘ್ರಾಣಿಸೋ ಹಾಗೆ
  • ನಮ್ಮನ್ನೆ ಬದಲಿಸಿಕೊಂಡು
  • ನನ್ನ ನಿನ್ನೆ
  • ಬೆವರು
  • ಕತ್ತಲಿನ ಬೆಳಕು
  • ಕಾಯದ ಮಾಟ
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.